ಆರತಿ ಬೆಳಗಲು ಬಾರೋ ಗೆಳೆಯ

ಆರತಿ ಬೆಳಗಲು ಬಾರೋ ಗೆಳೆಯ ಭಾರತಿ ಎನ್ನಲು ನಲಿಯಲಿ ಹೃದಯ ಮಮತೆಯ ಮೂರುತಿ ಮಾತೆಯ ಕೀರುತಿ ಅನುದಿನ ಹಾಡಲು ಬಾ ಬಾ ಸದಯ || ಪ || ಕೋಟಿ ಕೋಟಿ ಜನರೆದೆಯನು ಮೀಟುತ ಪುಲಕಿತಗೊಳಿಸುತ ಮನ ಅರಳಿಸುತ ಮಾತೃಪ್ರೇಮದಾ ಅಮೃತ ನೀಡುವ ಈ ಶುಭಮಂಗಳೆಗಿದೊ ಪೊಡಮಡುವ || 1 || ಲಕ್ಷಲಕ್ಷ ನರಜನ್ಮವನೆತ್ತಿ ಸಾವಿರ ಸಲ ಭೂಮಂಡಲ ಸುತ್ತಿ ಬಂದರೆ ಸಿಗುವುದೆ ಇಂತಹ ನೆಲವು ? ಪುಣ್ಯ ಪ್ರಸಾದವು – ಈ ತಾಯೊಲವು || 2 || […]

Read More

ಭಾರತ ತಾಯ್ನೆಲವೆನ್ನಲು ಭಯವೇತಕೆ ನಮಗೆ ?

ಭಾರತ ತಾಯ್ನೆಲವೆನ್ನಲು ಭಯವೇತಕೆ ನಮಗೆ ? ಒಂದಾಗಲು ಪಣವಿಂದೇ ತೊಡುವೆವು ಕಾಯದೆ ಕಡೆ ಘಳಿಗೆ    || ಪ || ಬರಿ ಕಚ್ಚಾಟದಿ ಕರೆಸುವುದುಂಟೇ ಆ ಘಜನೀ ಘೋರಿ ? ಪಾವನ ನೆಲದಲಿ ಬಾಳುವುದುಂಟೇ ಅಭಿಮಾನವ ಮಾರಿ ?     || 1 || ನೆನೆಯುವ ಹಿಂದಿನ ವೈಭವ, ಜಗವನೆ ಆಳಿದ ಇತಿಹಾಸ ಮರೆಯುವ ಸೋಲನು ಗೆಲ್ಲುವ ಛಲದಲಿ ಮೂಡಲಿ ಆವೇಶ   || 2 || ತುಂಬಲಿ ನದಿಗಳು, ಗಿರಿಕಾನನಗಳು ಎಲ್ಲೆಲ್ಲೂ ಹಸಿರು ನಿಲಲಿ ಮತಾಂತರ ಸೊಗಸಿನ […]

Read More

ಹಾರದಿರು ಮನ ಕಡಲಾಚೆ

ಹಾರದಿರು ಮನ ಕಡಲಾಚೆ ಯೋಚಿಸದಿರು ನೀ ತೊಡು ಭಾಷೆ ಮಮತೆಯ ಹೆತ್ತ ಒಡಲಲ್ಲಿರಲು ಏತಕೆ ಪರತಾಯಿಯ ಮಡಿಲು? || ಪ || ಹಾರದಿರು ಮನ ಹಾರದಿರು ಹಾರದಿರು ಮನ ಕಡಲಾಚೆ || ಅ.ಪ.|| ಈ ತಾಯಿಯ ಮನೆ, ಮನ ಬಂಗಾರ ಮೆರೆಯುವ ಗಿರಿ ವನ ಸಿರಿ ಸಿಂಗಾರ ಗಂಗೆಯ ತುಂಗೆಯ ಸಂಗೀತದಲಿ ಅರಳದೆ ಮನ ನೆಲೆ ನಿಲ್ಲದೆ ಇಲ್ಲಿ? || 1 || ಭಕ್ತಿಯು ಬರದೆ ವಿರಕ್ತಿಯದೇಕೆ ? ಹೊಣೆಯರಿಯದೆ ಹೊರ ಜಾರುವುದೇಕೆ? ವೀರರ ಸಂತ ಮಹಾತ್ಮರ […]

Read More

ಹಚ್ವುವೆವು ದೀಪ

ಹಚ್ಚುವೆವು ದೀಪ, ಹಚ್ಚುವೆವು ದೀಪ ಎಚ್ಚೆತ್ತ ಹಿಂದುಗಳ ಭಾವೈಕ್ಯ ರೂಪ ವಾದಗಳ ಭೇದಗಳ ಎಲ್ಲ ಬದಿಗಿಟ್ಟು ದೇಶಸೇವೆಗೆ ಬದ್ಧಕಂಕಣವ ತೊಟ್ಟು || ಪ || ನಮ್ಮದೇ ನೆಲವೆಂದು, ಜಲವೆಂದು, ಫಲವೆಂದು ಛಲದಿಂದ ಬೆಳೆಸಿ ಭುವಿ ಬಂಗಾರ ಬಂಧು ಹೊಟ್ಟೆ ತುಂಬಾ ಅನ್ನ ಬಟ್ಟೆ ಬರೆ ಗಿರೆ ಬನ್ನ ಯಾವ ಆಮಿಷಕಿಲ್ಲ ಇನ್ನು ಬಲಿಯಿಂದು || 1 || ಧರ್ಮಕಲೆ ಸಂಸ್ಕೃತಿಯ ಜಾಗೃತಿಯಗೊಳಿಸುವೆವು ನಮ್ಮ ಗತ ಇತಿಹಾಸ ಮರಳಿ ಬರಲಿಹುದು ‘ಐಕ್ಯವೊಂದೇ ಮಂತ್ರ ಐಕ್ಯದಿಂದಲೇ ಸ್ವತಂತ್ರ’ ಒಕ್ಕೊರಲ ಉದ್ಘೋಷ […]

Read More

ಜನನಿ ಓ ಜನನೀ

ಭಾರತಿ ನಿನ್ನಯ ಅಡಿಗಳಿಗೆ ಪೊಡಮಡುವೆ ನಾ ಅಡಿಗಡಿಗೆ ಜನನಿ ಓ ಜನನೀ ಜನನಿ ಜನ್ಮಭೂಮಿ || ಪ || ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ || 1 || ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದ ಒಡಲು ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ! || 2 || ಉಜ್ವಲ ಕಲೆ ಸಂಸ್ಕೃತಿಗಳ ನಾಡು ಕೆಚ್ಚೆದೆ […]

Read More

ಜಯ ಜಯ ಹೇ ಭಗವತಿ

ಜಯ ಜಯ ಹೇ ಭಗವತಿ ಸುರಭಾರತಿ | ತವಚರಣೌ ಪ್ರಣಮಾಮಃ || ನಾದಬ್ರಹ್ಮಮಯಿ ಜಯವಾಗೀಶ್ವರಿ | ಶರಣಂ ತೇ ಗಚ್ಛಾಮಃ || ಪ || ತ್ವಮಸಿ ಶರಣ್ಯ ತ್ರಿಭುವನ ಧನ್ಯ | ಸುರಮನಿ ವಂದಿತ ಚರಣ | ನವರಸ ಮಧುರಾ ಕವಿತಾ ಮುಖರಾ ಮಿತರುಚಿ ರುಚಿರಾಭರಣ || 1 || ಆಸೀನಾಭವ ಮಾನಸ ಹಂಸೆ | ಕುಂದ ತುಹಿನ ಶಶಿಧವಲೆ | ಹರಜಡತಾಂ ಕುರು ಬೋಧಿವಿಕಾಸಂ | ಸಿತ ಪಂಕಜ ತನುವಿಮಲೆ || 2 || ಲಲಿತ […]

Read More

ಯೋಗ ಶ್ಲೋಕ ಸಪ್ತಕಮ್ – ವೇದದ್ರಷ್ಟ್ಯಸಮಾರಮ್ಭಾಂ

ವೇದದ್ರಷ್ಟ್ಯಸಮಾರಮ್ಭಾಂ ಪತಂಜಲಿಸುಮಧ್ಯಮಾಮ್ | ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರುಪರಂಪರಾಮ್ || ವೇದಗಳ ದ್ರಷ್ಟ್ಯಗಳೆಂದು ಪ್ರಸಿದ್ಧರಾದ ಮಹರ್ಷಿಗಳಿಂದ ಆರಂಭಗೊಂಡು, ಆಚಾರ್ಯರವರೆಗೆ ಬಂದಿರುವ ಗುರುಪರಂಪರೆಯನ್ನು ವಂದಿಸುತ್ತೇನೆ. ಭೂಯಾದ್ ಭವ್ಯಂ ಮಂಗಲಮಾಧ್ಯಾತ್ಮಿಕೇನ ಯೋಗೇನ | ದೇಯಾದ್ ಯೋಗಿಜನೋ ಜನತಾಯೈ ಪರಮಾನಂದಂ ಯೋಗೇನ || ಭೂಮಿಯಲ್ಲಿ ಉತ್ಕೃಷ್ಟವಾದ ಮಂಗಳವು ಆಧ್ಯಾತ್ಮಿಕವಾದ ಯೋಗದಿಂದಾಗಿ ಉಂಟಾಗಲಿ. ಯೋಗಿಗಳು ಉನ್ನತವಾದ ಆನಂದವನ್ನು ತಮ್ಮ ಯೋಗದಿಂದ ಜನತೆಗೆ ನೀಡಲಿ. ಜ್ಞಾನಂ ಭಕ್ತಿಂ ಕರ್ಮ ಪ್ರಾಪ್ಯ ಶ್ರೇಯೋವಂತೋ ರಾಜಂತಾಮ್ | ಆಶ್ರಿತಸುರಾಜಯೋಗಾ ಧ್ಯಾನೇ ಮಗ್ನಾ ಲೋಕೇ ಭ್ರಾಜಂತಾಮ್ || ಜ್ಞಾನ ಭಕ್ತಿ […]

Read More

ಕುರುತ ವೀರಾಃ ಕರ್ಮಧೀರಾ

ಕುರುತ ವೀರಾಃ ಕರ್ಮಧೀರಾ ಮಾತೃಪದಯುಗ ವಂದನಮ್ ಮಾತೃವಂದನತೋ ನಿತಾಂತಮ್ ಆಪ್ಯತಾಂ ಪರಮಂ ಪದಮ್ || ಪ || ವದತ ಕಿಂ ವಃ ಮಂಜುವದನೇ ದೀನತಾಪರಿಲಾಂಛನಮ್ ಸ್ಮರತ ಯೂಯಂ ವೀರಮುನಿಕುಲಸಂಭವಾ ನಿಜವಿಕ್ರಮಮ್ || 1 || ತ್ಯಜತ ಹೀನ ವಿಷಾದಭಾವಂ ಸರ್ವಶ್ರೇಯೋಹಾರಕಮ್ ಜಯತ ಸರ್ವಜನಾಂತರಂಗಮ್ ರಾಷ್ಟ್ರವೈಭವಸಾಧಕಮ್ || 2 || ಚರತ ಧರ್ಮಪಥೇನ ಪೂರ್ವಜದರ್ಶಿತೇನ ದಿವಾನಿಶಮ್ ನಯತ ವಿಶ್ವಗುರುತ್ವಮಚಿರಾತ್ ಆರ್ಷಭಾರತಮಾತರಮ್ ಪುನರಾರ್ಷಭಾರತಮಾತರಮ್ || 3 ||

Read More

ಸಾಧಯತಿ ಸಂಸ್ಕಾರ ಭಾರತಿ

ಸಾಧಯತಿ ಸಂಸ್ಕಾರ ಭಾರತಿ ಭಾರತೇ ನವಜೀವನಮ್ ಪ್ರಣವಮೂಲಂ ಪ್ರಗತಿಶೀಲಂ ಪ್ರಖರರಾಷ್ಟ್ರ ವಿವರ್ಧಕಮ್ || ಪ || ಶಿವಂ ಸತ್ಯಂ ಸುಂದರಂ ಅಭಿನವಂ ಸಂಸ್ಕರಣೋದ್ಯಮಮ್ ಮಧುರ ಮಂಜುಳ ರಾಗಭರಿತಂ ಹೃದಯ ತಂತ್ರೀ ಮಂತ್ರಿತಮ್ ವಾದಯತಿ ಸಂಗೀತಕಂ ವಸುಧೈಕಭಾವನ ಪೋಷಕಮ್ || 1 || ಲಲಿತ ರಸಮಯ ಲಾಸ್ಯ ಲೀಲಾ ಚಂಡ ತಾಂಡವ ಗಮಕಹೇಲಾ ಕಲಿತ ಜೀವನ ನಾಟ್ಯವೇದಂ ಕಾಂತಿ ಕ್ರಾಂತಿ ಕಥಾ ಪ್ರಮೋದಮ್ ಚತುಃ ವೃಷ್ಠಿ ಕಲಾನ್ವಿತಂ ಪರಮೇಷ್ಠಿನಾ ಪರಿವರ್ತಿತಮ್ || 2 || ವಿಶ್ವಚಕ್ರ ಭ್ರಮಣ ರೂಪಂ […]

Read More

ಸ್ಮರ ಚಿರಂ ಹೇ ಭಾರತೀಯ

ಸ್ಮರ ಚಿರಂ ಹೇ ಭಾರತೀಯ | ತವ ಪುರಾತನ – ವೀರ ಚರಿತಮ್ ಧರ ಧಿಯಂ ಹೃದಿ ಮನಸಿ ಧೈರ್ಯಂ ಕುರು ಸಮರ್ಪಣಮಾತ್ಮಬುದ್ಧ್ಯಾ || ಪ || ಕಲಯ ಹೃದಯೇ ಪೂರ್ವಜಾನಾಂ ತ್ಯಾಗಪೂರಿತ-ಧ್ಯೇಯನಿಷ್ಠಾಮ್ ಪ್ರಕುರು ಸಫಲೇ ಜೀವನೇಸ್ಮಿನ್ ಜ್ಞಾನಕಾರಕ-ತಪಃಶ್ರೇಷ್ಠಮ್ ಅನುಸರಾಮೋ ಧ್ಯೇಯಮಾರ್ಗಂ ದೇಶಸೇವನ-ಧರ್ಮಜುಷ್ಟಮ್ || 1 || ಕಿಮುತ ತವ ಹೃದಿ ಸಂಶಯಾಂಶೋ ಭವ್ಯಭಾರತ-ಜೀವಚರಿತೇ ಕಿಂ ವೃಥಾ ನರ-ವೀರ-ಕೇಶವ-ತೀರ್ಥ-ಮಾಧವ ತ್ಯಾಗಚರಿತಮ್ ಸರ್ಜಯಾಮೋ ನಾಕತುಲ್ಯಂ ಧರ್ಮಶಾಸಿತ-ಹಿಂದುರಾಷ್ಟ್ರಮ್ || 2 || ದೀಯತಾಂ ತೇ ತ್ಯಾಗಸುರಭಿತ-ಜೀವನಂ ನನು ಕಾರ್ಯಸಿದ್ಧ್ಯೈ ಕಾರಯಾಮೋ […]

Read More