ಧ್ಯೇಯ ತಪಸಿನ ಪುಣ್ಯ ಫಲವಿದು

ಧ್ಯೇಯ ತಪಸಿನ ಪುಣ್ಯ ಫಲವಿದು ಹಿಂದು ಐಕ್ಯದ ಮಂತ್ರವು ರಾಷ್ಟ್ರಪುರುಷನ ಚರಣಸೇವೆಗೆ ಅರ್ಪಿತವು ಈ ಕಮಲವು || ಪ || ಕ್ಞಾತ್ರತೇಜವ ಹರಿಸಿ ನೀಡುವ ಜಡತೆಗಿಂದೆ ತರ್ಪಣ ಹಿಂದು ಹಿಂದುವಿನೊಡಲ ಕಂಪಿಗೆ ನಮ್ಮ ಜೀವನ ಅರ್ಪಣ ಧರ್ಮ ರಾಜ್ಯದ ನವ್ಯ ಸೃಷ್ಟಿಗೆ ಭಗವಾ ಎಮಗೆ ಪ್ರೇರಣೆ ನಮ್ಮ ಹೃದಯಗಳೆಲ್ಲ ಸಿದ್ಧವು ಮಾಡಲಿಂದೆ ಸಮರ್ಪಣ || 1 || ಅರಿಗಳೆದೆಯನು ನಡುಗಿಸಿದೆ ಈ ಸಂಘ ಶಕ್ತಿಯ ತೇಜವು ಹಿಂದು ಶಕ್ತಿಯ ಅಂಗ ನಾವು ಸಾರ್ಥಕವು ಈ ಜೀವವು ಮೇಲುಕೀಳುಗಳೆಲ್ಲಾ […]

Read More

ಧರ್ಮ ಸಮಾಜ ಸಂಸ್ಕೃತಿ ಎಲ್ಲವು ಬೆಳೆದುದೆ

ಧರ್ಮ ಸಮಾಜ ಸಂಸ್ಕೃತಿ ಎಲ್ಲವು ಬೆಳೆದುದೆ ಮೊದಲಿಲ್ಲಿ ಹಿಂದುಸ್ಥಾನದಲಿ ಈ ತಾಯಿಯ ಮಡಿಲಲ್ಲಿ                        || ಪ || ಜಗತಿನ ಜನರು ತೊಳಲಿರೆ ತಿಮಿರಾಂಧಕಾರದಲಿ ಮೊಳಗಿತು ನಾಲ್ಕು ವೇದಗಳಂದು ಹಿಂದುಸ್ಥಾನದಲಿ ಜ್ಞಾನ ವಿಜ್ಞಾನ ತಂತ್ರಜ್ಞಾನ ಮೊದಲಿಲ್ಲಿ ಋಷಿಮುನಿಗಳ ವನದಲ್ಲಿ ಆ ತಪಸ್ಸಿನ ರೂಪದಲಿ              || 1 || ಬೇಡವೃತ್ತಿಯ ರತ್ನಾಕರನು ವಾಲ್ಮೀಕಿ ಆದನಿಲ್ಲಿ ಕುರುಬರ […]

Read More

ದಿವ್ಯದರ್ಶನ ಭಾಗ್ಯ ಬೆಳಗಿದೆ ಸಿಂಧು ಕಡಲಿನ

ದಿವ್ಯದರ್ಶನ ಭಾಗ್ಯ ಬೆಳಗಿದೆ ಸಿಂಧು ಕಡಲಿನ ತೀರದಲ್ಲಿ || ಪ || ಗಂಗೆ ನಿಲ್ಲದು ತುಂಗೆ ನಿಲ್ಲದು ಸಾಗರದ ಗುರಿ ಸೇರುವನಕ ಜೀವನದ ನದಿ ನಿಲ್ಲಲಾಗದು ಗುರಿಯ ಸಾಗರ ಸೇರುವನಕ ಜೀವತಳೆದೇಳೇಳಿ ಧಾವಿಸಿ ಕಾರ್ಯ ಸಫಲತೆ ಕಾಣುವನಕ ಸ್ಥೈರ್ಯ ಸ್ಫೂರ್ತಿಯ ಅಮರಧಾರೆಯ ಸೃಜಿಸಿ ಪ್ರವಹಿಸಿ ನಾಡಲಿ || 1 || ಜಡ ಸಮಾಜಕೆ ಜೀವ ನೀಡುವ ಜಾಗೃತಿಯ ಹೂಂಕಾರ ಹೊರಡಿಸಿ ಮುನ್ನಡೆವ ವಿಜಗೀಷು ವೃತ್ತಿಯ ಕಹಳೆ ಎತ್ತುತೆ ನಭಕೆ ಮೊಳಗಿಸಿ ಯುವಜನಕೆ ಯುವ ಮನವ ಜೋಡಿಸಿ ಮನದಿ […]

Read More

ತಾಯೆ ಭಾರತಿ ನಿನ್ನ ಮೂರುತಿ

ತಾಯೆ ಭಾರತಿ ನಿನ್ನ ಮೂರುತಿ ಎದೆಯ ಗುಡಿಯೊಳಿಟ್ಟು ಭಜಿಸಿ ಜ್ವಲಿಪೆನಾರತಿ || ಪ || ಜಗಕೆ ಮೊದಲ ಜ್ಞಾನ ಕಿರಣದಾತ್ರಿ ಎಂಬ ಕೀರುತಿ ಪ್ರೇಮ ಶಾಂತಿ ಸ್ನೇಹಗಳಲಿ ಸದಾ ನಿನ್ನ ಅನುರತಿ ಆತ್ಮದೀಕ್ಷೆ ನೀಡಿ ಜನರ ತಮವ ಕಳೆವ ಸತ್ಕೃತಿ ಮರ್ಮವರುಹಿ ವಿಶ್ವಕ್ಕೆಲ್ಲ ಮಾರ್ಗ ತೋರುತಿ || 1 || ತಾಯೆ ನಿನ್ನ ಉದರದಲ್ಲಿ ಬಂದ ರಾಮ ರಘುಪತಿ ಪಾಂಚಜನ್ಯ ಮೊಳಗಿ ಗೀತೆಯೊರೆದ ಪಾರ್ಥಸಾರಥಿ ವ್ಯಾಸ ಬುದ್ಧ ಮಧ್ವ ಬಸವ ಶಂಕರಾದಿ ಋಷಿಯತಿ ಶಿವ ಪ್ರತಾಪರೆಮಗೆ ವಂದ್ಯ […]

Read More

ಜೈಜೈ ಎನುತಾ ಹಿಂದು ಧರ್ಮಕೆ ಜೈ ಎನುತಾ

ಜೈ ಜೈ ಎನುತಾ ಹಿಂದು ಧರ್ಮಕೆ ಜೈ ಎನುತಾ ವಿಶ್ವಧರ್ಮಕೆ ಜೈ ಎನುತಾ ಬನ್ನಿರಿ ಬೆಳಗುವ ಸಂಘಜ್ಯೋತಿಯ ಮನೆ ಮನೆಗಳಿಗೀಗ || ಪ || ನಮ್ಮ ನಾಡಿದು ನಮ್ಮ ಹೊನ್ನಿನ ಬೀಡಿದು ನಮ್ಮ ಹೃದಯವ ಕರೆದಿಹುದು ಜಗವನು ಬೆಳಗಿದ ಋಷಿಗಳ ಆಧ್ಯಾತ್ಮದ ತವರೂರು ಶೌರ್ಯದಿ ಕೆಚ್ಚದಿ ಕಾದಿಹ ವೀರರ ಸ್ಮರಿಸುತ ಸಾಗುವೆವು || 1 || ಪುಣ್ಯಭೂಮಿಯು ಇದುವೆ ಮೋಕ್ಷಭೂಮಿಯು ಶ್ರೇಷ್ಠ ಜೀವನಪದ್ಧತಿಯು ಜಗವನು ಶ್ರೇಷ್ಠತೆಗೊಯ್ಯಲು ನಾವು ಶಪಥವ ಮಾಡುವೆವು ಪವಿತ್ರ ಕಾರ್ಯದ ಸಾಧನೆಗಾಗಿ ತನು ಮನ […]

Read More

ಜಯ ಭಾರತ ಜಯ ಭಾರತ

ಜಯ ಭಾರತ ಜಯ ಭಾರತ ಜಯ ಭಾರತವೆನ್ನಿರಿ ಜಗನ್ಮಾತೆ ಭಾರತಿಯ ಚರಣಕೆಲ್ಲ ನಮಿಸಿರಿ || ಪ || ಮಲಗಿರುವ ಹಿಂದುಗಳ ಎಚ್ಚರಿಸಿ ಏಳಿಸುವ ಸಂಘಶಕ್ತಿ ಬೆಳದಿಹ ವಿಶ್ವರೂಪ ತೋರಿಸುವ ನವಭಾರತ ನಿರ್ಮಾಣಕೆ ಒಂದಾಗಿ ದುಡಿಯುವ ಹಿಂದುಗಳ ಸಂಘಟಿಸಿ ಭಾರತವ ರಕ್ಷಿಸುವ || 1 || ಜಗಕೆಲ್ಲ ಕೊಡುವಂಥ ಜ್ಞಾನ ನಮ್ಮಲ್ಲಿರಲು ನಾವು ಹೀನ ದೀನರಲ್ಲ ಎಂದು ಜಗಕೆ ತೋರುವ ಜಗವನ್ನೇ ಗೆಲ್ಲುವಂಥ ಶಕ್ತಿ ಭುಜದಲ್ಲಿರಲು ನಮ್ಮ ಶೌರ್ಯದಿತಿಹಾಸ ಮತ್ತೊಮ್ಮೆ ಬರೆಯುವ || 2 || ಭಾಷೆ ವೇಷ […]

Read More

ಜಯ ಜಯ ಭಾರತ ದೇಶ (ಮುಗಿಲನು ನಿಲುಕಿದ)

ಜಯ ಜಯ ಭಾರತ ದೇಶ || ಪ || ಮುಗಿಲನು ನಿಲುಕಿದ ಚೆಲುವು ಹಿಮಾಚಲ ಸಿಂಧು ಸುರನದಿ ಸದಮಲ ಸಲಿಲ ಎಡಬಿಡದೆಲೆ ನಿನ್ನಡಿ ತೊಳೆಯುತಲಿ ತುಂಬಿದೆ ಹಿಂದು ಮಹಾಸಾಗರ ಜಲ ನಿನ್ನಯ ಮೇಲ್ಮೆಯ ಗೆಲುವಿನ ಗುಡಿಯು ಮೆರೆಯಲಿ ದೇಶ ವಿದೇಶ || 1 || ಮಾ ಸ್ವತಂತ್ರ ನೀ ಸುತರಿಗೆ ಸತತ ನೀಡಿದೆ ಸದ್ಧರ್ಮದ ಜಯ ಪಂಥ ಅದರಿಂದಾಗಲಿ ಈ ಜಗ ಶಾಂತ ಸೌಖ್ಯ ಸಮೃದ್ಧ ಸ್ವತಂತ್ರವನಂತ ಮೈ ತಾಳುತ ಪುನಃ ಕೇಳ್ಬರಲಿಂದು ಗೀತೆಯ ಮಹದುಪದೇಶ || […]

Read More

ಜಯ ಜಯ ಜನ್ಮಭೂಮಿ

ಜಯ ಜಯ ಜನ್ಮಭೂಮಿ ಜಯ ಜಯ ಜಯ ಭಾರತ ಭೂಮಿ || ಪ || ಆಕಾಶಗಂಗೆ ಇಳಿದು ಬಂದ ಭೂಮಿ ಶ್ರೀಕೃಷ್ಣಗೀತೆಯ ಅಮೃತವಿತ್ತ ಭೂಮಿ || ಅಪ || ಸ್ನೇಹದಕುಸುಮಮಾಲೆ ಧರಿಸಿದ ಭೂಮಿ ತ್ಯಾಗಿಗಳು ಜನಿಸಿರುವ ಪಾವನ ಭೂಮಿ ವೇದಾಂತ ಸಾರ ವಿಹಾರ ಪುಣ್ಯ ಭೂಮಿ ಭಾರತ ಭೂಮಿ ಭಾಸುರ ಭೂಮಿ || 1 || ಹೈಮಾದ್ರಿ ವಿಂಧ್ಯಗಳ ಉನ್ನತ ಭೂಮಿ ಕಾವೇರಿ ಗಂಗೆಗಳು ಹರಿಯುವ ಭೂಮಿ ವೇದಾಂತ ಸಾರ ವಿಹಾರ ಪುಣ್ಯಭೂಮಿ ಭಾರತ ಭೂಮಿ ಭಾಸುರ […]

Read More

ಚೈತನ್ಯ ಮೂಡುತಿದೆ ಭಾರತದ ಬಾಂದಳದಿ

ಚೈತನ್ಯ ಮೂಡುತಿದೆ ಭಾರತದ ಬಾಂದಳದಿ ವಿಶ್ವಾಸ ಉದಿಸುತಿದೆ ಜನಮನದ ತಳದಲ್ಲಿ || ಪ || ಹೊಂಗನಸ ಹೊಂಬಿಸಿಲ ಪ್ರೇರಣೆಯ ಕಿರಣಗಳು ಸಾಕಾರ ಹೊಂದುತಿವೆ ಧನ್ಯತೆಯ ಪಡೆಯುತಿವೆ ದುಃಸ್ವಪ್ನಗಳ ತೆರದಿ ಅಲ್ಲಲ್ಲಿ ಗೋಚರಿಪ ದುಷ್ಕೃತ್ಯಗಳ ನಾಶ ಆಗಲಿದೆ ಧ್ರುವಸತ್ಯ || 1 || ಸ್ವಾರ್ಥತೊರೆದರ್ಪಣೆಯ ಭಾವಗಂಗೆಲಿ ಮಿಂದು ಧ್ಯೇಯವಸನವ ಧರಿಸಿ ಪ್ರೇಮ ಸುಮನಗಳಿಂದ ಮಾತೃ ಭೂ ಭಾರತಿಯ ಚರಣ ಸೇವಾವ್ರತದಿ ಕಟಿಬದ್ಧರಾಗೋಣ ಅರ್ಚನೆಗೆ ಅಣಿಯಾಗಿ || 2 ||

Read More

ಗಣವೇಷ ಎಂದರೆ ರೈಸಬೇಕು

ಗಣವೇಷ ಎಂದರೆ ರೈಸಬೇಕು | ಕಂಡವರ ಕಣ್ಣು ಕೋರೈಸಬೇಕು ಮನಸು ತುಂಬಿ ಶುಭವ ಹಾರೈಸಬೇಕು || ಪ || ಹಾಲು ಬಿಳುಪಿನ ಅಂಗಿನ ತೋಳು ಮಡಿಸಿದ ಭಂಗಿ ಮೇಲಾಗಿ ಕಪ್ಪು ಶಿರವೇಷ | ಒಪ್ಪುವಂತೆ ಕಾಲಲ್ಲಿ ಕಪ್ಪು ಪದವೇಷ … ಪದವೇಷ ಧರಿಸಿ ಅರಿಯ ಜೈಸಬೇಕು || 1 || ನೀಟಾಗಿ ತೊಳೆದಿಟ್ಟ ಮಾಟಾಗಿ ಮಡಿಸಿಟ್ಟ ಖಾಕೀ ಬಣ್ಣದ ಅಂಗವಸ್ತ್ರ | ಧರಿಸಿದರೆ ಸಿಕ್ಕಂತೆ ಸಂಘದ ಸೂತ್ರ … ಸಂಘ ಸೂತ್ರದಲ್ಲಿ ಜಯವ ಗಳಿಸಬೇಕು || 2 […]

Read More