ಸಂಸ್ಕೃತಿ ಸಬಕೀ ಏಕ ಚಿರಂತನ, ಖೂನ ರಗೋ ಮೇ ಹಿಂದೂ ಹೈ ವಿರಾಟ ಸಾಗರ ಸಮಾಜ ಅಪನಾ, ಹಮ ಸಬ ಇಸಕೇ ಬಿಂದೂ ಹೈ || ಪ || ರಾಮಕೃಷ್ಣ – ಗೌತಮ ಕೀ ಧರತೀ, ಮಹಾವೀರ ಕಾ ಜ್ಞಾನ ಯಹಾ ವಾಣೀ ಖಂಡನ ಕರತೀ, ಶಂಕರ ಚಾರೋಂ ಧಾಮ ಯಹಾ ಜಿತನೇ ದರ್ಶನ ರಾಹೇ ಉತನೀ, ಚಿಂತನ ಕಾ ಚೈತನ್ಯ ಭರಾ ಪಂಥ ಖಾಲಸಾ ಗುರು ಪುತ್ರೋಂಕೀ, ಬಲಿದಾನೀ ಯಹ ಪುಣ್ಯಧರಾ ಅಕ್ಷಯ ವಟ […]
ನಮ್ಮ ತಾಯಿ ಭಾರತಿ ನಮ್ಮ ಹಿಂದು ಸಂಸ್ಕೃತಿ ನಮ್ಮ ದೇಶ ಭಾರತ ನಮಗೆ ಸದಾ ಪೂಜಿತ ನಾವು ಭಾರತೀಯರೂ ನಾವು ಬಂಧು ಬಾಂಧವರು || ಪ || ಭಾಷೆ ಬೇರೆ ವೇಷ ಬೇರೆ ದೇಶ ಮಾತ್ರ ಒಂದೇ ಜಾತಿ ಬೇರೆ ರೀತಿ ಬೇರೆ ನೀತಿ ಮಾತ್ರ ಒಂದೇ ಭಿನ್ನಮತೀಯರಾದರೂ ನಾವು ಭಾರತೀಯರು || 1 || ಗಂಗೆ ತುಂಗೆ ಯಮನೆಯರು ಹರಿವ ಪುಣ್ಯನಾಡಿದು ಹಿರಿಮೆ ಗರಿಮೆ ಪ್ರಕೃತಿ ಸಿರಿಯು ಇರುವ ಗಣ್ಯ ಬೀಡಿದು ನಮ್ಮ ತಾಯಿ ನಾಡಿದು […]
ಹಿಂದು ಭೂಮಿ ಕೇ ಹಮ ಸಂತಾನ್ ನಿತ್ಯ ಕರೇಂಗೇ ಉಸ್ಕಾ ಧ್ಯಾನ್ ನೀಲ ಗಗನ ಮೇ ಲಹರಾಯೇಂಗೆ ಭಗವಾ ಅಮರ ನಿಶಾನ್ || ಪ || ಸ್ವಾರ್ಥ ಛೋಡಕರ ಸಬ ಅಪನಾ ಮಾಯಾ ಮಮತಾ ಕಾ ಸಪನಾ ನೀಂದ ಹಮಾರೀ ಛೋಡೇ ಹಮ್, ಆಗೇ ಕದಮ್ ಬಢಾಯೇ ಹಮ್ ಕದಮ್ ಕದಮ್ ಪರ ಹಿಲ-ಮಿಲ ಗಾಯೇ ಯಹ ಸ್ಫೂರ್ತಿ ಕಾ ಗಾನ್ || 1 || ಝಗಡೇ ಛೋಡೇ ಐಕ್ಯ ಕರೇ ಹಮ್, ಧರ್ಮ ಸಂಸ್ಕೃತಿ ನಹೀ […]
ಆಸೇತು ಹಿಮಾಚಲ ಸಾರಾ ಹಿಂದು ಹಿಂದು ಮೇರಾ ಅಪನಾ ಭಾರತೀಯ ಜನಸಿಂಧು ಕಾ ಬಿಂದು ಬಿಂದು ಮೇರಾ ಅಪನಾ ಹಿಂದು ಹಿಂದು ಮೇರಾ ಅಪನಾ …|| ಪ || ಇಸ ಪವಿತ್ರತಮ ಧರತೀ ಕಾ ಮೈ ಸೈನಿಕ ಸೇವಕ ಭಕ್ತ ಇಸ ಉದಾತ್ತತಮ ಸಂಸ್ಕೃತಿ ಕಾ ನಸ ನಸ ಮೇ ಬಹತಾ ರಕ್ತ ಅಭಿಮಾನ ಜಿಸೇ ಮಾಟೀ ಕಾ ವಹ ಬಂಧು ಬಂಧು ಮೇರಾ ಆಪನಾ ಭಾರತೀಯ ಜನ ಸಿಂಧು ಕಾ …. || 1 || […]
ಹೊಮ್ಮುತಿದೆ ಹೊಸಬೆಳಕು ಹಿಂದು ಬಾಂದಳದಲ್ಲಿ ಚಿಮ್ಮಿಸುತ ನವಸ್ಫೂರ್ತಿ ಹಿಂದು ಬಾಂಧವರಲ್ಲಿ || ಪ || ಧ್ಯೇಯ ರವಿಕಿರಣಗಳು ತುಂಬಿಸಿವೆ ತರುಣರೊಳು ಕುಂದದಿಹ ಉತ್ಸಾಹ ಸಾಧನೆಯ ವ್ಯಾಮೋಹ ಕಾಯವನು ಶ್ರೇಯಯುತ ಕಾಯಕಕೆ ಕಾದಿರಿಸಿ ಅರಳುತಿದೆ ಯುವಶಕ್ತಿ ನೋಡಿರಿಲ್ಲಿ || 1 || ಸತ್ತು ಮಲಗಿಹ ಛಲವು ಮತ್ತೆ ತಲೆ ಎತ್ತಿಹುದುs ಸುತ್ತಲಿನ ಶತ್ರುಗಳ ಪಡೆಯ ಧರೆಗೊತ್ತಿಹುದು ಹತ್ತು ದಿಕ್ಕುಗಳಲ್ಲೂ ಬಿತ್ತರಿಸಿ ರಣಘೋಷ ದೃಢತೆಯಿಂ ಮುನ್ನುಗ್ಗಿ ಜಗವ ಗೆಲ್ಲಿ || 2 || ಕುರುಡು ರೂಢಿಯ ರಾಡಿ ನಾಡಿನಿಂ ಹೊರದೂಡಿ […]
ಹಿಂದೂ ವೀರನೆ ನಿನ್ನೊಳು ಅಡಗಿಹ ಛಲಬಲ ಸಾಹಸ ಹೊಮ್ಮುವುದೆಂದು? ಈ ನಾಡಿನ ನರನಾಡಿಗಳಲ್ಲಿ ಕ್ಷಾತ್ರಪ್ರವಾಹವು ಉಕ್ಕುವುದೆಂದು? ಬಾ ಬಾ ನಾಡನು ಕಟ್ಟಲು ಇಂದು || ಪ || ವೀರಧನುರ್ಧರ ಆ ದಾಶರಥಿ ಚಕ್ರವ ಪಿಡಿದಿಹ ಪಾರ್ಥಸಾರಥಿ ನಿನ್ನೆದೆ ಗುಡಿಯಲಿ ಪಡಿಮೂಡಿಹರು ಅರಿವಿನ ಒಳಗಣ್ ತೆರೆಯೋ ಇಂದು || 1 || ಖಡ್ಗ ಭವಾನಿಯ ವಾರಸುದಾರ ವೀರಶಿವಾಜಿಯ ಓ ಸರದಾರ ಸಾಹಸಕಾರ್ಯಕಿದೇ ಸುಮುಹೂರ್ತ ವಿಜಯರಣಾಂಗಣದೊಳು ಧುಮುಕಿಂದು || 2 || ಕೈಜಾರಿದ ಅವಕಾಶಗಳೆನಿತೋ? ಕೈಮೀರಿದ ಸಂದರ್ಭಗಳೆನಿತೋ? ಕಳೆದಿಹ ಕಾಲವು […]
ದಶದಿಶೆಗಳಿಗೂ ವ್ಯಾಪಿಸುತಿಹುದು ಹಿಂದೂ ಸೂರ್ಯನ ಹೊಂಗಿರಣ ಹೊಸ ದಾಖಲೆಯನು ಸ್ಥಾಪಿಸಲಿಹುದು ಹಿಂದೂ ವೀರರ ಸಂಚಲನ ಹೊಸದಿಗಂತದೆಡೆಗೀ ಪಯಣ || ಪ || ನಮ್ಮ ಪುರಾತನ ತತ್ವಬುನಾದಿಯು ಮನುಜತ್ವದ ಮೂಲಾಧಾರ ಮೃತ್ಯುಂಜಯವೀ ಪಾವನ ಸಂಸ್ಕೃತಿ ಚಿರಚೈತನ್ಯದ ಭಂಡಾರ ಹಿಂದೂ ವೀರರ ಸಂಚಲನ … ಹೊಸದಿಗಂತದೆಡೆಗೀ ಪಯಣ || 1 || ಭಾರತಮಾತೆಯ ಗೌರವಘನತೆಯ ಭಾವೈಕ್ಯದ ಸಂರಕ್ಷಣೆಗೆ ಪೂರ್ಣ ಸಮರ್ಪಿತವೆಮ್ಮಯ ಜೀವನ ನಾಡಿನ ಬಲ ಸಂವರ್ಧನೆಗೆ ಹಿಂದೂ ವೀರರ ಸಂಚಲನ … ಹೊಸದಿಗಂತದೆಡೆಗೀ ಪಯಣ || 2 || ಹಿಮಗಿರಿ […]
ಹಿಂದುರಾಷ್ಟ್ರಕೆ ಬಂದೆರಗುತಲಿವೆ ತೊಂದರೆಗಳ ಮಹಾಪೂರಾ ಅಂತಿಹ ಹಿಂದು ನುಡಿಯುವನಿಂದು ಸಂಘಟನೆಯೇ ಪರಿಹಾರ || ಪ || ಅತಿಜಾತೀಯತೆ ಆರ್ಥಿಕ ಅಸಮತೆ ಸಾಮಾಜಿಕ ವಿಷಮತೆಯ ವ್ಯಥೆ ಪ್ರಾಂತವನೊಡೆಯುವ ಪಂಥವನೆಸೆಯುವ ಭಾಷಾ ದ್ವೇಷದ ನಿತ್ಯ ಕಥೆ ಸ್ವಾರ್ಥವ ಮೆರೆಸುವ ರಾಷ್ಟ್ರವ ಮರೆಸುವ ಬದುಕಿನ ಕಾಳಗ ಘನಘೋರ || 1 || ಅಸಾಮಿನಲಿ ಬುಸುಗುಡತಲಿದೆ ಅರಾಜಕತೆಯ ವ್ಯವಹಾರ ಕಾಶ್ಮೀರದ ಆ ಕಣಿವೆಗಳೆಡೆಯಲಿ ದುಷ್ಟ ವೈರಿಯ ಫೂತ್ಕಾರ ನಾಡಿನ ಉದ್ದಗಲದಿ ಪಿಡುಗಾಗಿದೆ ನೀತಿರಹಿತ ಭ್ರಷ್ಟಾಚಾರ || 2 || ಐಕ್ಯತೆಯುಳಿಸಲು ಕೇಶವ ಕಲಿಸಿದ […]
ಹಿಂದೂರಾಷ್ಟ್ರದ ಪರಮ ವೈಭವದ ಸಾಧನಮಾರ್ಗದಲೀss ನವಚೈತನ್ಯದ ನವತೇಜಸ್ಸಿನ ಶಕ್ತಿಯು ಇಹುದಿಲ್ಲೀss || ಪ || ನವೋತ್ಸಾಹ ನವಿರೇಳುತಿದೆ ಹಿಂದು ಭೂಮಿಯಾ ಕಣಕಣದಲ್ಲಿ ಸಹಸ್ರವರ್ಷದ ದೌಭಾಗ್ಯದ ಕಲೆ ಅಳಿಯುವುದು ಜನಮನದಲ್ಲಿ ಹಿಂದು ಸಮಾಜವು ವಿರಾಟಶಕ್ತಿಯ ಶೀಘ್ರದಿ ಮೆರೆವುದು ಜಗದಲ್ಲಿ ಚೇತನರೂಪಿ ಭಗವಾಧ್ವಜವು ಹಾರುವುದು ಪ್ರತಿ ಊರಲ್ಲಿ || 1 || ಸಾಧು ಸಂತರು ಹೊರಟಿಹರಿಂದು ಹಿಂದು ಚೇತನವ ಬಡಿದೆಬ್ಬಿಸಲು ತರುಣ ಕೋಟಿಯು ಕಂಕಣಬದ್ಧರು ಪರಮವೈಭವದ ರಾಷ್ಟ್ರಕಟ್ಟಲು ಜನಸಾಗರವು ಉಕ್ಕಿ ಹರಿವುದು ಸಮಾಜದೇಕತೆ ನಭಕೆ ಸಾರಲು ಬಡವ ಬಲ್ಲಿದ ಪಂಡಿತ […]
ಹಿಂದೂ ನಾವು ಭೀತಿಯದಾರದು ಜಗದೀ ನಮಗಿಂದು ಭಗವಾಧ್ವಜವೇ ಪ್ರಾಣ ನಮ್ಮದು ಜೀವನ ಪುಷ್ಪದೊಳರ್ಚಿಪೆವಿಂದು || ಪ || ಹುಕ್ಕ ಬುಕ್ಕರು ವೀರ ಶಿವಾಜಿ ಪ್ರತಾಪ ಪುಲಿಕೇಶಿ, ಹೋ ಪ್ರತಾಪ ಪುಲಿಕೇಶೀ ಪ್ರಾಣಗಳರ್ಪಿಸಿ ಹಿಂದೂ ಧರ್ಮದ ಕೀರ್ತಿಯ ಜಗದೊಳು ಬೀರಿದರಂದು || 1 || ತಳೆದೆವು ಜನ್ಮವ ಭಾಗ್ಯವಿದೆಮ್ಮಯ ಹಿಂದೂಸ್ಥಾನದಲಿ, ಹೋ…. ಹಿಂದೂ ಹಿಂದೂ ಘೋಷವ ಗೈಯುತ ಜಗವನು ಪಾವನ ಮಾಡುವೆವಿಂದು || 2 || ಹಿಂದೂ ಬಂಧುಗಳೆಲ್ಲರು ಕಲೆಯುತ ಶಕ್ತಿಯ ಗಳಿಸುತಲಿ, ಹೋ….. ಹಿಂದುತ್ವದ ಶ್ರೀ ವಿಜಯ […]