ಸುಂದರವು ನಮ್ಮೀ ಸನಾತನ ಹೆಮ್ಮೆ ಹಿಂದೂ ಪದ್ಧತಿ ಹಂದರವು ಬಂಧುಗಳು ತಮ್ಮಲಿ ಬೆಸೆವ ಸುಂದರ ಸಂಸ್ಕೃತಿ || ಪ || ಜನನಿ ಜನ್ಮದಭೂಮಿ ನಮ್ಮಯ ನಾಕವೆಂದಿಹ ರಾಮನು ಮನನ ಮಾಡೆಲೊ ನಿಜಸ್ವರೂಪವನೆಂದು ಸಾರಿದ ಕೃಷ್ಣನು “ಕರ್ಮದಲಿ ನೀನಿಲ್ಲದರ ಫಲದಾಸೆ ತೊರೆ” ಯೆಂದಿಹ ಕರೆ ಧರ್ಮಮಾರ್ಗದಿ ಜೀವ ಪೊರೆದಳು ಭರತಭೂಮಿ ವಸುಂಧರೆ || 1 || ಚಂದ್ರಗುಪ್ತನ ಶೌರ್ಯಕೆ ಚಾಣಕ್ಯ ಪಂಡಿತಬೋಧನೆ ಇಂದ್ರಸದೃಶ ಶಿವಾಜಿಗೈದರು ರಾಮದಾಸಾರಾಧನೆ ಮಂದ್ರಹಿಂದೂ ದನಿಯದೇರಿತು ತಾರಕಕೆ ಋಷಿತಪದಲಿ ವಂದೇಮಾತರಂ ಗೀತೆ ರಚಿಸಿದ […]
ಜಾಗ ಉಠೇ ಹಮ್ ಹಿಂದು ಫಿರ್ ಸೇ ವಿಜಯಧ್ವಜ ಫಹರಾನೆ ಅಂಗಡಾಯೀ ಲೇ ಚಲೇ ಪುತ್ರ ನೇ ಮಾ ಕೇ ಕಷ್ಟ ಮಿಟಾನೇ || ಪ || ಜಿನಕೇ ಪುರಖೇ ಮಹಾಯಶಸ್ವೀ ವೇ ಫಿರ್ ಕ್ಯೋ ಘಬರಾಯೇ ಜಿನಕೇ ಸುತ ಅತುಲಿತ ಬಲಶಾಲಿ ಶೌರ್ಯ ಗಗನ ಪರ ಛಾಯೇ ಲೇಕರ ಶಸ್ತ್ರ ಶಾಸ್ತ್ರ ಕೋ ಕರ ಮೇ ಶತೃಹೃದಯ ದಹಲಾನೇ || 1 || ಹಮ ಅಗಸ್ತ್ಯ ಬನ ಮಹಾಸಿಂಧು ಕೋ ಅಂಜುಲಿ ಮೇ ಪೀ ಜಾಯೇ […]
ಪಾವನ ಹಿಂದು ಸಾಮ್ರಾಜ್ಯ ದಿವಸ ಸ್ವಾತಂತ್ರ್ಯ ಸಾಧಕೇ ಓ ಪ್ರತೀಕ ಓ ವಿಜಯಗಾನಕೇ ಭಾಗ್ಯ ದಿವಸ || ಪ || ಖಂಡಿತಕರ ಯವನೋಂ ಕಾ ಶಾಸನ ಖಂಡಿತಕರ ಪಾಪಿ ಸಿಂಹಾಸನ ಭಾರತ ಕೋ ಕರನೇ ಏಕಸೂತ್ರ ಗೋಬ್ರಾಹ್ಮಣ ಕೋ ಕರನೇ ಪಾಲನ ಗರಜಾ ಶಿವ ಸರಜಾ ಕಾ ಸಾಹಸ || 1 || ಶಿವರಾಜ ಛತ್ರಪತಿ ಕೇ ಪೀಛೆ ಭಾರತ ಕೀ ತರುಣಾಯೀ ಜಾಗೀ ಇಸ ಅರುಣಧ್ವಜ ಕೇ ನೀಚೆ ಆ ವೀರೋಂ ಕೀ ಅರುಣಾಯೀ ಜಾಗೀ […]
ಹಿಂದು ರಾಷ್ಟ್ರದ ಸಂತಾನರು ನಾವು ಹಿಂದು ವೀರರು ನಾವು ಜೀವನ ನಮ್ಮದು ನಂದಾ ದೀಪವು ಸಕಲವು ತಾಯಿಗೆ ಅರ್ಪಿತವು || ಪ || ಋಷಿಗಳ ವಾಣಿ ಮನ ಮನದಲ್ಲಿ ತ್ಯಾಗ ಬಲಿದಾನದ ಬದುಕಲ್ಲಿ ಸಾಹಸ ಶೌರ್ಯದ ಸಂಕಲ್ಪದ ಪಥ ಸಾಗಿದೆ ಕ್ಷಾತ್ರತೇಜದ ಕರ್ಮರಥ || 1 || ಭಾರತ ಮಾತೆಯ ಭರತರು ನಾವು ಸಿಂಹದ ಜೊತೆ ಒಡನಾಟ ಗಂಗಾಮಾತೆಯ ಗಾಂಗೇಯರು ನಾವು ಮುಷ್ಠಿಯಲೀ ವಿಶ್ವಪಟ || 2 || ಸ್ವಾಭಿಮಾನ ಸಂಪನ್ನ ರಾಷ್ಟ್ರವೇ ಕ್ಷಣ ಕ್ಷಣ ಜೀವನದ […]
ಅಖಂಡ ಹಿಂದು ಭಾರತ ಸಾಧನೆಗೊಂದುಗೂಡಿ ಬನ್ನಿ ಹೆಬ್ಬಯಕೆಯ ಸಾಧಿಸುವ ಹಾದಿಯಲಿ ಎಲ್ಲರೊಂದೆ ಎನ್ನಿ || ಪ || ಜಗತ್ತಿನೆಲ್ಲೆಡೆ ಸಾಕ್ಷಿಯಾಗಲಿದೆ ಭರತನಾಳಿದ ದೇಶ ಸಾಸಿರ ದಾಳಿಗೆ ಉತ್ತರವಿತ್ತ ವೀರಧೀರ ಸಂಘರ್ಷ ಹಿನ್ನಡೆಯಾಗಿದೆ ಸತ್ತಿಲ್ಲ ಮನೆ ಮನದೊಳಡಗಿದೆ ಹಿಂದುತ್ವ ಭೂಮಿ ಎಲ್ಲೆಡೆ ಪಾಲಿಸಬೇಕಿದೆ ಭಾರತೀಯ ಸತ್ವ ಮಾನವತೆಯ ತತ್ವ || 1 || ಸೋಲಿನ ಶೂಲಕೆ ಸಿಲುಕಿ ನರಳುವ ಹೇಡಿ ಜನಾಂಗವು ನಾವಲ್ಲ ಮೃತ್ಯುವಿನೆದೆಗೆ ಅಂತ್ಯ ಸಾರುವ ಧೀರ ಹೃದಯಗಳೇ ನಾವೆಲ್ಲ ಎಮ್ಮ ಪೂರ್ವಜರು ಕೊಡಲಿ ಎತ್ತಿದರೆ ತಲೆಬಾಗಿತ್ತು […]
ಮಣಿದುದೀ ಜಗ ಹಿಂದು ತೇಜಕೆ ಜ್ಞಾನ ತಪಸಿಗೆ ತ್ಯಾಗಕೆ ಮರುಳುಗೊಳುವೆಯ ಮಾನಧನ ನೀನಿಂದು ಕ್ಷಣಿಕದ ಭೋಗಕೆ || ಪ || ಪಾರಿವಾಳದ ಪ್ರಾಣ ಉಳಿಸಲು ತೊಡೆಯ ಮಾಂಸವ ಕೂಯ್ದವ ಹುಲಿಯ ಹಾಲನು ಸವಿದು ಸಿಂಹದ ಹಲ್ಲನೆಣಿಸಲು ತುಯ್ದವ ಅರಿಯ ತರಿಯುತ ದೇಹಿ ಎನುವರಿಗೆ ಭಯ ನೀಡಿದೆ ಕರುಣದಿ ನಿಗ್ರಹಾನುಗ್ರಹ ಸಮರ್ಥನು ಶಸ್ತ್ರಶಾಸ್ತ್ರದ ಸ್ಪುರಣದಿ || 1 || ಮಣ್ಣ ರೂಪಿಗೆ ಕಣ್ಣು ಮೂಡಿಸಿ ಧ್ಯೇಯದೆರಕವನೆರೆವ ಬಾ ಸಂಘಟಿತ […]
ಬನ್ನಿ ಹಿಂದು ಯೋಧರೆಲ್ಲ ಒಂದುಗೂಡುತ ಭಾರತಾಂಬೆ ಸೇವೆಗಾಗಿ ಮುಂದೆ ಸಾಗುತ || ಪ || ಆನಗಾದಿ ರಾಜ ಗೌರಿಶಂಕರ ಉನ್ನತುಂಗ ವಿಶ್ವರಿಪು ಭಯಂಕರ ಮಾನನೀಯ ಮಾನಸ ಸರೋವರ ಮರೆಯಲೆಂತು ಮಾತೃ ಭೂ ಮನೋಹರ || 1 || ಕುರಿಗಳಲ್ಲ ನಾವು ಕೇಸರಿಗಳು ಅರಿಯ ಶಿರವ ಮೆಟ್ಟಬಲ್ಲ ಕಲಿಗಳು ವೈರಿ ಕಾಲಿಡುತಿಹನು ಕಣ್ಣಕಾಣದೆ ಸುಮ್ಮನಿರುವೆ ಎಂತು ಅವನ ಮಣ್ಣುಮಾಡದೆ || 2 || ಮಡಿವ ಮುನ್ನ ಮಾಡು ಬಾಳು ಸಾರ್ಥಕ ಭರತಮಾತೆ ಮಡಿಲ ನಿತ್ಯ ಸೇವಕ ಮುಂದೆ ಮುಂದೆ […]
ಜೀನಾ ಹೈ ತೋ ಗರಜೇ ಜಗಮೇ ಹಿಂದೂ ಹಮ ಸಬ ಏಕ್ ಉಲಝೇ ಸುಲಝೇ ಪ್ರಶ್ನೋಂಕಾ ಹೈ ಉತ್ತರ ಕೇವಲ ಏಕ್ || ಪ || ಕೇಶವ ಕೇ ಚಿಂತನ ದರ್ಶನನೇ, ಸಂಘಟನಾ ಕಾ ಮಂತ್ರ ಸಿಖಾಯಾ ಆಜೀವನ ಅವಿರಾಮ ಸಾಧನಾ, ತಿಲತಿಲಕರ ಸರ್ವಸ್ವ ಚಢಾಯಾ ಏಕ ದೀಪಸೇ ಜಲಾ ದೂಸರಾ, ಜಲತೇ ದೀಪ ಅನೇಕ್ || 1 || ಭಗೀರಥ ಕೇ ತ್ಯಾಗ ತಪೋಂಸೇ, ಆಯೀ ಭೂಪರ ಗಂಗಾಧಾರಾ […]
ಖೋಲ ಬಂಧು ಹೃದಯ ದ್ವಾರ ಪ್ರೇಮ ಕಿರಣ ಆಯೀ ಆಜ ಹಿಂದು ಹಿಂದು ಬೀಚ ಸಂಘ ದೇ ದಿಖಾಯೀ || ಪ || ಚಿರ ಪ್ರಸುಪ್ತ ಶಕ್ತಿ ಆಜ ಸಂಘ ನೇ ಜಗಾಯೀ ಗಮನ ಪಂಥ ದೇಖ ಹಿಂದು ದೇಖ ಕೂಪ ಖಾಯೀ || 1 || ದ್ವೇಷ ದಂಭ ನಿರತ ಹಾಯ ಶಕ್ತಿ ಥೀ ಗವಾಯೀ ಈಶ ಕೃಪಾ ಹುಯೀ ಆಜ ಐಕ್ಯ ದೃಷ್ಟಿ ಪಾಯೀ || 2 || […]
ಕಹತಾ ಭೂತ ಪುಕಾರ ಹಿಂದೂ ಹೋ ಜಾ ತೂ ತಯ್ಯಾರ್ || ಪ || ಪರತಾಪ ಕೀ ಆವಾಜೇ ಆತೀ ಶಿವಬಾ ಕೀ ಸಮಾಧೀ ಚಿಲ್ಲಾತೀ ಹಮ ತೋ ಮರ ಗಯೇ ದೇಶ ಕೇ ಖಾತಿರ ತುಮ್ಹಿ ಧರೋ ಪತವಾರ ಜಗತ ಕೀ || 1 || ಸಂಬಾಜೀ ತಾನಾಜೀ ಮರಗಯೇ, ಬಾಜೀ ಪ್ರಭು ನೇತಾಜೀ ಮರಗಯೇ ಮರತೇ ಮರತೇ ಹಮೇ ದಿಖಾಗಯೇ, ಖುಲಾ ಸ್ವರ್ಗ ಕಾ ದ್ವಾರ ರೇ ಓ […]