ಜಯತಾತ್ ಸಂಸ್ಕೃತವಾಣೀ ಮಧುರಾ ಭವತಾತ್ ವಿಶ್ವಜನಾದರಣೀಯಾ ಮಂಜುಲಭಾಷಿಣೀ ಚಾರುವಿಲಾಸಿನೀ ಕಲರವರಮ್ಯಧುನೀ || || ಜಯತಾತ್ || ಪಾವನ-ಮುನಿಜನ-ಕುಂಜ-ವಿಹಾರಿಣೀ ಸುಮನೋಮಂದಿರ-ಲಾಸ್ಯ-ವಿಧಾಯಿನೀ ಅನುಪಮಸುಂದರೀ ಲಲಿತಕಲಾವನೀ ವಲ್ಮೀಕಭವಾದಿ-ಕವೀಂದ್ರ-ಖನೀ ಜ್ಞಾನಪ್ರದಾಯನೀ ರಸಿಕವಿಲಾಸಿನೀ ಘನವಿಪದುಪಶಮನೀ || || ಜಯತಾತ್ || ಸತ್ಯ-ಶಾಂತಿ-ಶಮ-ದಮೋಪದೇಶಿನೀ ಧರ್ಮಕರ್ಮಸು ಧೈರ್ಯಪ್ರಚೋದಿನೀ ನೀರಸಭುವನೇ ನವರಸಪೂರಿಣೀ ಸಪದಿ ಜನಾನಾಂ ತಾಪನಿವಾರಿಣೀ ಕಲಿಮಲಹಾರಿಣೀ ಭವಜಲತಾರಿಣೀ ಸರಸಿಭವರಮಣೀ || || ಜಯತಾತ್ ||
ಜನ್ಮಭೂಮಿ ಕರ್ಮಭೂಮಿ ಸ್ವರ್ಗಸೇ ಮಹಾನ್ ಹೈ ಅನಾದಿ ಹೈ ಅನಂತ ಹೈ ಸೃಷ್ಟಿಕಾ ವಿಧಾನ ಹೈ || ಪ || ಗ್ರೀಕ ಹೂಣ ಶಕ ಯವನ ಟೂಟತೇ ಥೇ ಭೂಮಿ ಪರ ಹಾರತೇ ಥೇ ಹೌಂಸಲೇ ಪಂಚನದ ಕೇ ತೀರ ಪರ ಪತಾ ನಹೀಂ ಕಹಾಂ ಹೈವೇ ಅತೀತ ಮೇ ಸಮಾಗಯೇ ಕಾಲ ಕೇ ಪ್ರವಾಹ ಮೇ ನಿಜಕೋ ವೇ ಮಿಟಾ ಗಯೇ ಭವ್ಯ ದಿವ್ಯ ಲಕ್ಷ್ಯ ಕೀ, ಪ್ರಾಪ್ತಿ ಹೀ ವಿರಾಮ ಹೈ || 1 […]
ಮಾತೃಭಕ್ತಿ ಮೂಡಲಿ ದೇಶ ಶಕ್ತವಾಗಲಿ || ಪ || ಹೇ ಸುಧೀರ ಮೇಲಕೇಳು ಶತ್ರುಬಲವ ಸೀಳು ಹೂಳು ಭಯವು ವೈರಿಗಾಗಲಿ ಜಯವು ಧರ್ಮಕಾಗಲಿ || 1 || ಚಿತಾಭಸ್ಮ ತವ ಪ್ರತಾಪ ಪೃಥ್ವಿ ಪಡೆದ ರಕ್ತಲೇಪ ಪುನರ್ಜನ್ಮ ತಾಳಲಿ, ಶಸ್ತ್ರನಾದವೇಳಲಿ || 2 || ವೀರರೆದ್ದು ಸುಖವನೊದ್ದು ಲೋಹ ಧರಿಸಿ ವಿಜಯವರಸಿ ವೀರ ಘೋಷಗೈಯಲಿ ಖಡ್ಗ ಹಿಡಿದು ಕೈಯಲಿ || 3 || ಭರತಭುವಿಯ ಭಾಗ್ಯರವಿಯ ಉದಯಕರಳಿ ಹೃದಯ ಹೃದಯ ಧನ್ಯತೆಯನು ಪಡೆಯಲಿ, ನಾಡಪೂಜೆ ನಡೆಯಲಿ || […]
ಭರತಮಾತೆ ಪುತ್ರರೇ ಒಂದುಗೂಡುವ ದೇಶಕಾಗಿ ಸ್ವಾರ್ಥಬಿಟ್ಟು ಸೇವೆಗೈಯುವಾ || ಪ || ಹಿಂದು ಹಿಂದು ಕೂಡಿ ನಾವು ರಾಮಲಕ್ಷ್ಮಣರಾಗುವಾ ವಾಯುಪುತ್ರ ಭೀಮನಂತೆ ಧ್ಯೇಯಕಾಗಿ ನಿಲ್ಲುವಾ ಶಕ್ತಿಗಾಗಿ ಯುಕ್ತಿಗಾಗಿ ಶಕ್ತಿಗಾಗಿ ಯುಕ್ತಿಗಾಗಿ ಒಂದು ಗೂಡುವಾ || 1 || ಧ್ಯೇಯ ಧರ್ಮವನ್ನು ನಾವು ಅರಿತುಕೊಳ್ಳುವಾ ದ್ವೇಷ ಬಿಟ್ಟು ಅರಿತು ನಾವು ಬೆರೆತು ಬಾಳುವಾ ತ್ಯಾಗಕಾಗಿ ಕಾರ್ಯಕಾಗಿ ತ್ಯಾಗಕಾಗಿ ಕಾರ್ಯಕಾಗಿ ದೀಕ್ಷೆಗೈಯುವಾ || 2 || ಭಗವೆಯಡಿಯಲಿಂದು ನಾವು ಸ್ಫೂರ್ತಿ ಪಡೆಯುವಾ ರಾಷ್ಟ್ರದೇಳ್ಗೆಗಾಗಿ ಕೂಡಿ ಸತತ ದುಡಿಯುವಾ ದೇಶಕಾಗಿ ಧರ್ಮಕಾಗಿ […]
ಏಕಾತ್ಮ ಭಾರತದ ಶತಕೋಟಿ ಕಾಯಗಳ ಧಮನಿಯೊಳು ಉಕ್ಕುತಿಹ ನೆತ್ತರೊಂದೇ | ಹೃದಯದೊಳು ಸ್ಪಂದಿಸುವ ಭಾವ ಒಂದೇ || ಹಿಂದುತ್ವವೀ ನೆಲದ ಮೂಲಮಂತ್ರ .. ಈ ಪುಣ್ಯಭೂಮಿಗದೇ ಜೀವಯಂತ್ರ || ಪ || ನಮ್ಮ ಪ್ರಾಚೀನತೆಯ ಶ್ರೇಷ್ಠತಮ ಸಂಸ್ಕೃತಿಯ ರವಿಕಿರಣ ವಿಶ್ವವನೆ ಬೆಳಗುತಿಹುದು ವಿವಿಧತೆಯೊಳೇಕತೆಯ ಸಮರಸದ ಸಂಹಿತೆಯ ಆದರ್ಶ ಜನಮನವ ಬೆಸೆಯುತಿಹುದು || 1 || ಸುವಿಚಾರ ಬದ್ಧತೆಗೆ ಆಚಾರ ಶುದ್ಧತೆಗೆ ಭಾರತದೊಳಿಹುದೆಂದೂ ಅಗ್ರ ಪ್ರಾಶಸ್ತ್ಯ […]
ಸೇರ್ ಕಳಸೆಡ್ ಬೊಳ್ಳಿ ಬಂಗಾರ್ ಅಳತ್ತ್ ಮಾರ್ನ ಮಣ್ಣುಂದು ಪೊಣ್ಣು ಮಣ್ಣುಲು ದೇವೇರೆಂದ್ದ್ ನಂಬ್ದ್ ನಡತಿನ ಮಣ್ಣುಂದು || ಪ || ಮಜಲ್ ಕಂಡೋಡ್ ಕಬ್ಬಡ್ಡಿ ಕಣೋಲೆಡ್ ಪುಡೆರ್ ಗೊಬ್ಬುನ ಜವನೆರ್ ಕುಡರಿ ರಾಮನ ಬಳಿದ ಜೋಕುಲು ಕುಡೊರ್ ಲಕ್ದು ಉಂತ್ದೇರ್ || 1 || ಕತ್ತಿ ಕಡ್ಸಲೆ ಭರ್ಜಿ ಬೆತ್ತೊಲು ಪೊಕ್ಕಡೆ ಅತ್ತ್ಯೇ ದೀಪುನ ಸತ್ಯ ಧರ್ಮೊಗ್ ಕುಂದ್ ಬತ್ಂಡ ಕಡ್ತ್ ಕಟ್ಟುವೋ ತೋರಣ || 3 || ಅಪ್ಪೆ ಮಣ್ಗೇ ತತ್ದು ನಡತ್ಂಡ ಒಪ್ಪು […]
ಆಮಿ ಹೇ ಹಿಂದುರಾಷ್ಟ್ರಾಚೇ ಸೇವಕ ಮಾತೃಭೂಮಿಚೆ ಆಮಿ ತೇ ಆರ್ಯವಂಶಾಚೆ ಶಿಪಾಯಿ ಸಂಘಕಾರ್ಯಾಚೆ …….. || ಪ || ಹಿಂದುಭೂಮಿ ಸ್ವರ್ಗ ಹೇ ಪವಿತ್ರ ಕಾಶಿ ಕಾಂಚಿ ಚೇ ಸಿಂಧೂ ಬ್ರಹ್ಮ ಪುತ್ರಾಚೇ ಪ್ರದೇಶ ವೀರ ತ್ಯಾಗಾಚೇ ………. || 1 || ವೀರ ಅಶೋಕ ಹರ್ಷಾನ ಶಿವಾಜಿ ರಾಮದಾಸಾನ ಶೂರ ಹಜಾರೋ ವಂಶಾನ ದಿಲೇ ಸರ್ವಸ್ವ ಬಲಿದಾನ……. || 2 || ಅರುಣ ಸುಕಾಂತಿ ತ್ಯಾಗಾಚೋ ಹೋ ಭಗವಾಝಂಡ ರಾಷ್ಟ್ರಚೋ ಸ್ಫುರಣ ಕೇಂದ್ರ ಹಿಂದುಲೋ ಗುರು […]
ಹಿಂದುಲೊಂಜಿ ಸೇರದ ಬಂದು ಭಾವೊಡಿತ್ತದ ಸಂಘಶಕ್ತಿ ಕೂಡ್ಸಾಗಾ, ಎಂಕಲೂ – ದೇಶ ಸೇವೆಮಲ್ಪುಗಾ || ದಿಂಬು ದಿಂಜ ಇತ್ತಿನ – ಧನಧಾನ್ಯ ವೋಲುಂಡು ? ಬಂಜಿಗ್ ದಾಂತೆ ಹಿಂದುಜನ ಕಂಗಾಲಾದ್ ಪೋತುಂಡು || 1 || ರಾಮ ಭೀಮ ಕೃಷ್ಣೆರ ವೀರರ್ ಇತ್ತೆ ಇಜ್ಜೆರ ಶಕ್ತಿದಾಂತೆ ಹಿಂದುಲು ಭಾಗ್ಯ ಹೀನ ರಾತೆರ ……….. || 2 || ವೇದ ಧರ್ಮ ಮಗತದ ನ್ಯಾಯನೀತಿ ಪೋತುಂಡು ಶೀದಾ ಸಾದಿ ತೋಜಾಂದೆ ಅನ್ಯಾಯ ಜಿಂಜ ಆತಂಡ || 3 || […]
ಪಿತಾ ವಾರಯಾ ತೇ ಲಾಲಚಾರೇ ವಾರೇ ಓ ಹಿಂದ ತೇರೀ ಶಾನ ಬದಲೇ || ಪ || ಜನಮ ಗುರಾಂದಾ ಪಟನೇ ಸಾಹಬ ದಾ ಆನಂದಪುರ ಡೇರಾಲಾಯಾ || 1 || ಪಿತಾ ಜಿನ್ಹಾಂದೇ ತೇಗ ಬಹಾದುರ ಮಾತಾ ಗುಜರೀ ಜಾಯಾ || 2 || ಹೇಠ ಗುರಾಂದೇ ನೀಲಾ ಘೋಡಾ ಹಥ ವಿಚ ಬಾಜ ಸುಹಾಯಾ || 3 || ಚಲೋ ವೀರ ಚಲ ದರ್ಶನ ಕರಿಯೇ ಗುರು ಗೋವಿಂದ ಸಿಂಹ ಆಯೇ || 4 […]
ಭಾರತ ಮ್ಹಾರೋ ದೇಶ ಫೂಟರೋ ವೇಷ ಕಿ ಧನಧನ ಭಾರತೀ ಬೋಲೋ ಜಯಜಯಕಾರ ಉತಾರೋ ಆರತಿ, ಹೋ ಉತಾರೋ ಆರತಿ || ಪ || ಸೋನಾ ಉಗಳೇ ಧರತೀ ಅಂಬರ ಮೋತೀಡಾ ಬರಸಾವೇರೆ ಮುಳಕೇ ಸೂರಜ ಚಾಂದ ಗೀತ ಕೋಯಲಡೀ ಮಿಠಾ ಗಾವೇರೇ ಹಿಮಗಿರಿ ಯೋಗಿರಾಜ ಶೀಷ ಪರ ತಾಜಕೀ ಗಂಗಾಭಾರತೀ ಸಮದರಿಯಾ ರೀ ಲಹರಾ ಚರಣ ಪಖಾರತೀ || 1 || ಕುಣ ಭೂಲೇ ಲೋ ರಾಣಾ ನೇ ಚೇತಕನೇ ಹಲ್ದೀ ಘಾಟೀನೆ ? ವೀರ […]