ಕೈಯಿನಿಲ್ ಶೂಲಮುಮ್ ವಾಳುಮ್ ಏಂದಿ (ತಮಿಳ್)

ಕೈಯಿನಿಲ್ ಶೂಲಮುಮ್ ವಾಳುಂ ಏಂದಿ ಸಕ್ತಿ ಎಳುಂದಿಟ್ಟಾಳ್ ಭಾರದನೇ ಇನಿ ಅಂಜಿಡ ವೇಂಡಾಮ್ ಪುದು ಯುಗಮ್ ಕಂಡಿಡುವೋಮ್ ಕೈಯಿನಿಲ್ ಶೂಲಮುಮ್ ವಾಳುಂ ಏಂದಿ ಸಕ್ತಿ ಎಳುಂದಿಟ್ಟಾಳ್|| ಪ || ಧರ್ಮಮ್ ತಾಳ್ಂದು ಅಳಿಂದಿಡುಂ ಪೋದಿಲ್ ಅನ್ನೈ ಕೋಲಮ್ ಕೊಳ್ವಾಳ್ ತರಣಿ ನಡುಂಗಿಡ ತಾಂಡವ ಮಾಡಿ ತೀಯೋರ್ ಮಾಯ್ನ್ದಿಡ ಸಿರಿಪ್ಪಾಳ್ ಅಸುರ ಪುರಿಯಿನೈ ಅಳಿತ್ತೋಳಿತ್ತೇ ಅವಳ್ ಆಣ್ಮೈ ಕಾಟ್ಟಿಡುವಾಳ್ || 1 || ರಾಮನಿನ್ ವಿಲ್ಲಿಲ್ ತೋನ್ರಿಯ ಅನ್ನೈ ವೀಮನೈ ಆಟ್ಕೊಂಡಿಡುವಾಳ್ ಅರ್ಜುನನ್ ವಿಲ್ಲಿಲ್ ಪಾಂಡವರ್ ಪಡೈಯಿಲ್ ತೋನ್ರಿಯೆ ಧರುಮಮ್ […]

Read More

ಮಣಿದುದೀ ಜಗ ಹಿಂದು ತೇಜಕೆ

ಮಣಿದುದೀ ಜಗ ಹಿಂದು ತೇಜಕೆ ಜ್ಞಾನ ತಪಸಿಗೆ ತ್ಯಾಗಕೆ ಮರುಳುಗೊಳುವೆಯ ಮಾನಧನ ನೀನಿಂದು ಕ್ಷಣಿಕದ ಭೋಗಕೆ      || ಪ || ಪಾರಿವಾಳದ ಪ್ರಾಣ ಉಳಿಸಲು  ತೊಡೆಯ ಮಾಂಸವ  ಕೂಯ್ದವ ಹುಲಿಯ ಹಾಲನು ಸವಿದು ಸಿಂಹದ ಹಲ್ಲನೆಣಿಸಲು ತುಯ್ದವ ಅರಿಯ ತರಿಯುತ ದೇಹಿ ಎನುವರಿಗೆ ಭಯ ನೀಡಿದೆ ಕರುಣದಿ ನಿಗ್ರಹಾನುಗ್ರಹ ಸಮರ್ಥನು ಶಸ್ತ್ರಶಾಸ್ತ್ರದ ಸ್ಪುರಣದಿ             || 1 || ಮಣ್ಣ ರೂಪಿಗೆ ಕಣ್ಣು ಮೂಡಿಸಿ ಧ್ಯೇಯದೆರಕವನೆರೆವ ಬಾ ಸಂಘಟಿತ […]

Read More

ವಂದೇ ಮಾತರ ಗೀತಮ್ ಸೋಲ್ಲಿ (ತಮಿಳ್)

ವಂದೇ ಮಾತರ ಗೀತಮ್ ಸೋಲ್ಲಿ ವಂದೇ ಪಣಿವೋಂ ಭಾರತೀ ಪಾದಂ ವಂದೇ ಮಾತರ ಗೀತಮ್ || ಪ || ಪುವಿಯೋರ್ ವಿರಟ್ಟಿಡ ಪುಗಲಿಡಮ್ ತೇಡೀ ತವಿತ್ತವರ್ ವಂದದು ಭಾರತಮ್ ನಾಡೀ ಸೇಯ್ ಪೋಲ್ ಕಲಂಗಿನರ್ ಪಾಯ್‍ಮರತ್ತೋಡು ಪೋಯ್ ವರವೇಟ್ರಾಳ್ ತಾಯ್ ಮನತ್ತೋಡು ಆಹಾ ಆಹಾ ಅನ್ನೈಯವಳ್ ತಾನ್ ಆನಂದಂ ತಂದಿಡುಂ ಶಂಕರಿ ಉಮೈತಾನ್ || 1 || ಮುಪ್ಪದು ಕೋಡಿ ಮುಗಂಗಳೈ ಉಡೈಯಾಳ್ ಕೈಪಿಡಿ ಅಳವೂರು ಅನ್ನಿಯರ್ ವರವಾಲ್ ತಾಳ್ಂದನಳ್ ತರಣಿಯಿಲ್ ಆಂಡುಗಳ್ ಆಯಿರಮ್ ತಂದೋಂ ಮೀಟ್ಟಿಡ […]

Read More

ಮಾತೃ ಪೂಜಾತ ಶತ ಜೀವನರ (ಅಸಮಿಯಾ ಗೀತೆ )

ಮಾತೃ ಪೂಜಾತ ಶತ ಜೀವನರ ಅವಿರತ ಸಮಿಧ ದಿಉಂ ಆಹಾ ಲುಈತರ ಪಾರರೆ ಶಕ್ತಿ ಆಹಾ ಗುರು ಶಂಕರರೆ ಭಕ್ತಿ ಆಹಾ ಅಖಂಡ ಭಾರತ ಗಢೊಂ ಆಹಾ, ಅಖಂಡ ಭಾರತ ಗಢೊಂ ಆಹಾ ॥ ಪ ॥ ದುರ್ಜಯ ಸಾಹ ದಿಸೆ ಬೀರ ಲಚಿತೆ ತ್ಯಾಗರ ಭಾವನಾ ದಿಸೆ ಬೀರ ಕುಶಲೆ ಭೌತಿಕ ಸುಖಮಯ ಮೋಹ ತ್ಯಾಗ ಆಮಿ ಮುಕ್ತ ಜುಜಾರು ಹೋಈ ಉಲಾಉಂ ಆಹಾ                  […]

Read More

ಬನ್ನಿ ಹಿಂದು ಯೋಧರೆಲ್ಲ ಒಂದುಗೂಡುತ

ಬನ್ನಿ ಹಿಂದು ಯೋಧರೆಲ್ಲ ಒಂದುಗೂಡುತ ಭಾರತಾಂಬೆ ಸೇವೆಗಾಗಿ ಮುಂದೆ ಸಾಗುತ || ಪ || ಆನಗಾದಿ ರಾಜ ಗೌರಿಶಂಕರ ಉನ್ನತುಂಗ ವಿಶ್ವರಿಪು ಭಯಂಕರ ಮಾನನೀಯ ಮಾನಸ ಸರೋವರ ಮರೆಯಲೆಂತು ಮಾತೃ ಭೂ ಮನೋಹರ || 1 || ಕುರಿಗಳಲ್ಲ ನಾವು ಕೇಸರಿಗಳು ಅರಿಯ ಶಿರವ ಮೆಟ್ಟಬಲ್ಲ ಕಲಿಗಳು ವೈರಿ ಕಾಲಿಡುತಿಹನು ಕಣ್ಣಕಾಣದೆ ಸುಮ್ಮನಿರುವೆ ಎಂತು ಅವನ ಮಣ್ಣುಮಾಡದೆ || 2 || ಮಡಿವ ಮುನ್ನ ಮಾಡು ಬಾಳು ಸಾರ್ಥಕ ಭರತಮಾತೆ ಮಡಿಲ ನಿತ್ಯ ಸೇವಕ ಮುಂದೆ ಮುಂದೆ […]

Read More

ಒಂದುಗೂಡಿ ಬಾಳುವಾ ಸನ್ಮಾರ್ಗದಲ್ಲೇ ನಡೆಯುವಾ

ಒಂದುಗೂಡಿ ಬಾಳುವಾ ಸನ್ಮಾರ್ಗದಲ್ಲೇ ನಡೆಯುವಾ ಶಕ್ತಿ ಮೀರಿ ನಾವು ಸತ್ಕಾರ್ಯವನ್ನೇ ಮಾಡುವಾ || ಪ || ಯುಗದ ಜೊತೆಗೆ ಹೆಜ್ಜೆ ಹಾಕಿ ಮುನ್ನುಗ್ಗಲರಿಯುವಾ ಒಂದೇ ಸ್ವರದಲ್ಲಿ ಹಾಡ ಅನುರಣಿಸಲು ಕಲಿಯುವಾ ಮರೆತು ಕೂಡ ಜಾತಿ ಪಂಥ ಎಂಬ ಮಾತನಾಡಬೇಡಿ ಭಾಷೆ ಪ್ರಾಂತಕಾಗಿ ಎಂದೂ ರಕ್ತಪಾತ ಮಾಡಬೇಡಿ ದುಷ್ಟ ಶಕ್ತಿ ಹೆಚ್ಚುತಿದೆ ಬಗ್ಗು ಬಡಿದು ಮುಂದೆ ಸಾಗಿ || ಶಕ್ತಿ ಮೀರಿ || ಹತ್ತು ದಿಕ್ಕಿನಿಂದ ಇಂದು ಕೇಳಿಬರುತ್ತಿರುವ ಕೂಗು ಸಾಟಿಯಿಲ್ಲ ಮಾತೃ ಋಣಕೆ ಇಡಬೇಕು ಬಾಳ ಮುಡಿಪು […]

Read More

ನಿನ್ನರುಣ ಕಿರಣಗಳು

ನಿನ್ನರುಣ ಕಿರಣಗಳು ನಿನ್ನ ಶುಭಕರ ಬೆಳಕು ನನ್ನ ಧೀಯನು ಬಳಸಿ ಬೆಳಗೆ ಬರಲಿ       || ಪ || ನಿನ್ನ ಸರ್ವಾತ್ಮದಲಿ ನನ್ನನರಿವಂದದಲಿ ನನ್ನ ಹೃದಯವ ಹಿರಿದು ಮಾಡೆಬರಲಿ     || 1 || ಭೇದವೇ ನಿನಗಿಲ್ಲ ಶತ್ರು ಮಿತ್ರರು ಮಿಲ್ಲ ಒಳಿತು ಕೆಡುಕನು ದಾಟಿದಿರವು ನಿನದು    || 2 || ನಾನು ನಿನ್ನಂತಾಗಿ ನಿನ್ನೊಳೈಕ್ಯನೇ ಆಗಿ ನಿನ್ನಿರವಲೇ ಜಗವನರಿವುದೆಂದು          || 3 ||

Read More

ಉತ್ಸಾಹ ಚಿಮ್ಮುವ ಹರೆಯದಲಿ

ಉತ್ಸಾಹ ಚಿಮ್ಮುವ ಹರೆಯದಲಿ ಗುರಿಗಾಗಿ ಕಾತುರ ಛಲವಿರಲಿ ಥಳುಕಿನ ಚಂಚಲ ಹರಿವಿನಲಿ ದೃಢ ನಿರ್ಧಾರದ ನೆಲೆಯಿರಲಿ     ||ಪ|| ಯೌವನ ಹೊಮ್ಮುವ ತನುವಿರಲಿ ಅಂಜಿಕೆ ಅಳುಕು ಕಾಡದಿರಲಿ ಪ್ರವಾಹದೆದುರು ಸೆಣಸಿನಲಿ ಅದಮ್ಯ ವಿಶ್ವಾಸ ಹುದುಗಿರಲಿ     || 1 || ತಾರುಣ್ಯ ತೋರುವ ಕನಸಿನಲಿ ಹೊಸ ವಸಂತದ ಚಿಗುರಿರಲಿ ಹೊನ್ನ ಕಿರಣದ ಚೆಲುವಿನಲಿ ಭೂಮಿಯ ಬಳುವಳಿ ನೆನಪಿರಲಿ  || 2 || ತುಡಿಯುವ ತೋಳಿನ ಬೀಸಿನಲಿ ಸಿರಿಯನು ಸೃಜಿಸುವ ಕಸುವಿರಲಿ ಮಿಡಿಯುವ ಹೃದಯದ ಹಾಸಿನಲಿ ಸೇವೆಯ ಆದರ್ಶ […]

Read More

ನನ್ನೊಳಗೆ ನಾನಿಳಿದು

ನನ್ನೊಳಗೆ ನಾನಿಳಿದು ನನ್ನಿರವ ನಾ ತಿಳಿದು ನನ್ನಿಯಾ ತಿಳಿಗೊಳದಿ ನಾನೀಸಬೇಕು ನನ್ನ ಹೃದಯದ ಪುರದಿ ನೆಲೆಸಿರುವ ಚಿನ್ಮಯನ ಕಣ್ಣೆದುರು ಕಾಣುವರೆ ಮನ ತೊಳೆಯಬೇಕು ||1|| ಸ್ವಾಂತರಂಜನೆಯೊಂದೇ ಏಕಾಂತದನುಭೂತಿ ಪರ ಹಿತ ಪಥವಹುದು ಪರಮಪದಕೆ ಸಮರಸದ ಸಂಹಿತೆಯು ಸಮನಿಸುವ ಸುಮ ಮನವು ಸ್ವಾರ್ಥ ನಿಯಮನವೆಂಬ ವ್ರತವು ಬೇಕದಕೆ ||2|| ನಾ ನಿಮಿತ್ತನು ಮಾತ್ರ ನಿಯಾಮಕನು ಬೇರಿಹನು ಪೂರ್ವ ನಿಗದಿತ ಕಾರ್ಯ; ಕರಣ ನಾನು ಎಲ್ಲರೊಳಗಿನ “ನಾನು” ಒಂದೆಂಬ ಅನುಭಾವ ಸಿದ್ದಿಸಿದ ಜೀವನವು ಮಧುರ ಜೇನು ||3|| ದೃಶ್ಯದನುಭವಕಿಹುದು ಪರಿಮಿತಿಯ […]

Read More

ಏಕ ಶ್ಲೋಕದಲ್ಲಿ ರಾಮಾಯಣ, ಏಕ ಶ್ಲೋಕದಲ್ಲಿ ಮಹಾಭಾರತ, ಏಕ ಶ್ಲೋಕದಲ್ಲಿ ಭಾಗವತದ ಕಥೆ

ಏಕ ಶ್ಲೋಕದಲ್ಲಿ ರಾಮಾಯಣ :- ಪೂರ್ವಂ ರಾಮ ತಪೋವನಾಭಿಗಮನಂ, ಹತ್ವಾ ಮೃಗಂ ಕಾಂಚನಮ್ | ವೈದೇಹಿ ಹರಣಂ, ಜಟಾಯು ಮರಣಂ, ಸುಗ್ರೀವ ಸಂಭಾಷಣಂ | ವಾಲೀ ನಿಗ್ರಹಣಂ, ಸಮುದ್ರ ತರಣಂ, ಲಂಕಾಪುರೀ ದಾಹನಮ್ | ಪಶ್ಚಾದ್ರಾವಣ ಕುಂಭಕರ್ಣ ಹನನಂ, ಏತದ್ಧಿ ರಾಮಾಯಣಮ್ ||   ಏಕ ಶ್ಲೋಕದಲ್ಲಿ ಮಹಾಭಾರತ :- ಆದೌ ಪಾಂಡವ ಧಾರ್ತರಾಷ್ಟ್ರಜನನಂ, ಲಾಕ್ಷಾಗೃಹೇ ದಾಹನಮ್ | ದ್ಯೂತೇ ಶ್ರೀಹರಣಂ, ವನೇ ವಿಹರಣಂ, ಮತ್ಸ್ಯಾಲಯೇ ವರ್ಧನಮ್ | ಲೀಲಾ ಗೋಗ್ರಹಣಂ, ರಣೇ ವಿತರಣಂ, ಸಂಧಿಕ್ರಿಯಾ ಜೃಂಭಣಮ್ […]

Read More