ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ || ಪ || ತೋಟದಲ್ಲಿ ಹಲವು ಬಣ್ಣ ಬಣ್ಣ ಹೂಗಳು ಅದರಂತೆ ನಮ್ಮ ದೇಶದಲ್ಲಿ ಹಲವು ಮತಗಳು ಹೂಗಳಂತೆ ಮತಗಳೆಲ್ಲ ಕಂಪು ಸೂಸಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ || 1 || ಮನೆಯ ಕಟ್ಟುವಾಗ ಭೂಮಿ ಜಾತಿ ಕೇಳಿತೇ ? ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೇ ಜಗದ ಸೃಷ್ಟಿಯಲ್ಲಿ ಜೀವ ಸುಖದಿ ಬಾಳಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ || 2 || ಮಣ್ಣಿನಿಂದ ಆದ ಮಡಿಕೆ ಮಣ್ಣಿಗನ್ಯವೇ ? ಚಿನ್ನದಿಂದ […]
ಸೇವಾ ಸಾಧನ ಹಮಾರಾ ಸಂಘಟಿತ್ ಪ್ರಯಾಸ್ ಗ್ರಾಮ ಕಾ ವಿಕಾಸ್ ಸೇ ದೇಶ್ ಕಾ ವಿಕಾಸ್ ಹೈ || ಪ || ಅಪನೇ ಪೈರೋಂ ಪರ್ ಖಡೇ ಹೋ ಗ್ರಾಮ್ ಗ್ರಾಮ್ ದೇಶ್ ದೇಶ್ ಕೇ ಔರ್ ಧ್ವಜಾಲಿಯೇ ಹುಯೇ ಹೋ ಸಭ್ಯತಾ ಸ್ವದೇಶ್ ಕೇ ಗ್ರಾಮ ಭೂಮಿ ಧನ್ಯ ಹೈ – ಸುವಿಧಾ ಸಂಪನ್ನ ಹೈ ಖೇತ್ ಹಲ್ ಕುಠಾರ್ ಸೇ ಫೂಟ್ತಾ ಪ್ರಕಾಶ್ ಹೈ || 1 || ಶ್ರಮ್ ಸಮಯ್ […]
ಅಭಿನಂದನ ಹೇ! ಮೌನ ತಪಸ್ವೀ ಧೀರೋದಾತ್ತ ಪೂಜಾರೀ ತುಮ್ಹೇ ಜನ್ಮ ದೇ ಧನ್ಯ ಹುಯೀ ಮಾ ಭಾರತ ಭೂಮಿ ಹಮಾರೀ || ಪ || ನವಜೀವನ ಭರಕರ ಕಣಕಣ ಮೇ ಬಹೀ ಪ್ರೇಮರಸ ಧಾರಾ ಅರುಣ ರಾಗ ಮನ ಮೇ ಭರ ಕೇಶವ ಸಾರ್ಥಕ ನಾಮ ತುಮ್ಹಾರಾ ಫಿರ ವಸಂತ ಕೀ ಫೂಲರಹೀ ಆಶಾ ಕೀ ಫುಲವಾರೀ || 1 || ಆಜ ಜಾಗರಣ ಕಾ ಸ್ವರ ಲೇಕರ ಮಲಯಾನಿಲ ಕೇ ಝೋಂಕೇ ಪ್ರೇಮ ಹೃದಯ ಮೇ ಭರತೇಜಾತೇ […]
ಸಾಧಯತಿ ಸಂಸ್ಕೃತ ಭಾರತೀ ಭರತೇ ನವ ಜೀವನಮ್ || ಪ || ಪ್ರಣವ ಮೂಲಂ ಪ್ರಗತಿ ಶೀಲಂ ಪ್ರಖರ ರಾಷ್ಟ್ರ ವಿವರ್ಧಕಮ್ ಶಿವಂ ಸತ್ಯಂ ಸುಂದರಂ ಅಭಿನವಂ ಸಂಸ್ಕರಣೋದ್ಯಮಮ್ || 1 || ಮಧುರ ಮಂಜುಲ ರಾಗ ಭರಿತಂ ಹೃದಯ ತಂತ್ರೀ ಮಂತ್ರಿತಮ್ ವಾದಯತಿ ಸಂಗೀತಕಂ ವಸುಧೈಕ ಭಾವನ ಪೋಷಕಮ್ || 2 || ಲಲಿತ ರಸಮಯ ಲಾಸ್ಯ ಲೀಲಾ ಚಂಡ ತಾಂಡವ […]
ಜನ ಜಾಗೃತ ನವ ಭಾರತ ಮಹೋದಯಂ ಈ ಕನುಲತೋನೇ ಕಾಂಚುದಾಂ ಈ ಜೀವತಮುನ ಸಾಧಿಂಚುದಾಂ || ಪ || ಪ್ರತಿ ಹೃದಿಲೋ ದೇಶಭಕ್ತಿ ಮೋಸುಲೆತ್ತ ನರನರಾನ ನವ ಚೇತನ ವೆಲ್ಲಿ ವಿರಿಯ ಸಮತಾ ಭಾವನ ಪೆಂಚಿ ಪ್ರತಿ ಹೃದಿಲೋ ಮಮತ ನಿಂಪಿ ಜಾತಿನಿ ಸೇವಿಂಚುದಾಂ ಮನ ಭಾರತಿನೇ ಪೂಜಿಂಚುದಾಂ || 1 || ಮನ ಪೂರ್ವಲ ಮಹನೀಯುಲ ಸ್ಮರಿಯಿಂಚಿ ಮನ ಸಂಸ್ಕೃತಿ ಮಹೋನ್ನತಿನ ಗುರ್ತೆರಿಗಿ ಪರಿಹರಮು ಶ್ರಮಿಯಿಂಚಿ ಜಗತಿನ ಶಿರಮೆತ್ತಿ ನಿಲಚಿ ಜಾತಿನಿ ಸೇವಿಂಚುದಾಂ ಮನ ಭಾರತಿನೇ ಪೂಜಿಂಚುದಾಂ || 2 […]
ಪುಣ್ಯಭೂಮಿಯಲಿ ಧ್ಯೇಯದ ಗುಡಿಯು ಗುಡಿಯಲಿ ಅರಳಿವೆ ಅಸಂಖ್ಯ ಸುಮವು ನಡೆದಿದೆ ರಾಷ್ಟ್ರದ ಅರ್ಚನೆಯು || ಪ || ಈಶನ ಕಾರ್ಯಕೆ ಜನಿಸಿದ ಕಾಯ ತುಂಬಿದೆ ಸೋಲರಿಯದ ಬಲ ಧೈರ್ಯ ಧಮನಿ ಧಮನಿಯಲಿ ಹರಿದಿದೆ ಶೌರ್ಯ ನಾಡ ರಕ್ಷಣೆಗೆ ಅನುದಿನವು || 1 || ಜಗ ತಲೆಬಾಗುವ ಶೀಲದ ನಡತೆ ಜನಮನ ಬೆಳಗುವ ಜ್ಞಾನದ ಹಣತೆ ಸಂಚಯ ನವನೇತೃತ್ವದ ಕ್ಷಮತೆ ಅಮಿತೋತ್ಸಾಹದಿ ಕ್ಷಣಕ್ಷಣವು || 2 || ಅಂಜದೆ ಸವಾಲುಗಳ ಸ್ವೀಕರಿಸಿ ಗೆಲ್ಲುವ ಛಲ […]
ಗೂಂಜ ಉಠೀ ಹೈ ಹಲ್ದಿಘಾಟೀ ಘೋಡೋ ಕೆ ಇನ ಟಾಪೋ ಸೇ ವೀರೋ ಕೀ ಸೇನಾ ಲೇಕರ್ ರಾಣಾ ಲಢತಾ ಮುಘಲೋ ಸೇ || ಹಾಥೀ ಪೇ ಸಲೀಂ ಹೈ ಚೇತಕ ಪರ ರಾಣಾ ಹೈ ಹಾಥೋ ಮೇ ಭಾಲಾ ಹೈ ದೇಖೋ ಚೇತಕ ಹಾಥೀ ಕೇ ಮಸ್ತಕ ಪರ ಚಢ ಗಯಾ || ಟಪ ಟಪ ಟಪ ಟಪ ಡಬ ಡಬ ಡಬ ಡಬ ಟಪ ಟಪ ಟಪ ಟಪ ಢೂಂ ||
ಆಶ್ವಯುಜ ಶುದ್ಧ ಮಹಾನವಮಿ ಬರಲೆಂದು ಲೇಸಾಗಿ ಹರಸಿದೆವು ಬಾಲಕರು ಬಂದು || ಪ || ಗಣಪತಿಯ ಪದತಲಕೆ ಶರಣು ಶರಣೆಂದು ನವದುರ್ಗೆ ಜಗಕೆಲ್ಲ ಶುಭವ ತರಲೆಂದು ಈಶ ನಿಮಗತ್ಯಧಿಕ ಫಲವ ಕೊಡಲೆಂದು ವಿಜಯ ದಶಮಿಯು ನಮಗೆ ಜಯವ ತರಲೆಂದು || 1 || ಮಳೆ ಹೊಯ್ದು ಬೆಳೆ ಬೆಳೆದು ಇಳೆ ತಣಿಯಲೆಂದು (ಮಳೆ ಬಂದು ಬೆಳೆ ಬೆಳೆದು ಧರೆ ತಣಿಯಲೆಂದು) ಧನಕನಕ ಗೋಭಾಗ್ಯ ನಿಮಗೊದಗಲೆಂದು ಸಾವಯವದಿಂದನ್ನ ನಮಗೊದಗಲೆಂದು ಹೂ ಕೋಲ ದರುಶನದಿ ಶುಭವು ನಿಮಗೆಂದು || 2 || […]
ಸ್ಫೂರ್ತಿಯ ಚಿಲುಮೆಯಿದು ಎಂದಿಗೂ ಸಾಧಕ ಜನರಿಗೆ ಪ್ರೇರಣೆ ನೀಡುವ || ಪ || ಸಾವಿಗೆ ಅಂಜದೆ ಸೋಲಿಗೆ ಬೆದರದೆ ಚಿರಸ್ಥಿರ ಚಿತ್ತದಿ ಸ್ಫೂರ್ತಿಯ ನೀಡಿದ ಧರ್ಮೋನ್ನತಿಯಾ ಮುಕ್ತಿಯ ಪಥವನು ನಿಜಜೀವನದೊಳು ಸಾಧಿಸಿ ಬೆಳಗಿದ || 1 || ದೇಹದ ಕಣಕಣ ಜೀವನ ಕ್ಷಣಕ್ಷಣ ಬತ್ತಿಯ ತೆರದಲಿ ಉರಿಸುತ ಜ್ವಲಿಸಿದ ಧ್ಯೇಯದ ದೀಪ್ತಿಯ ಅಗಣಿತ ಮನದಲಿ ಬೆಳಗಿಸಿ ಬದುಕನು ಸಾರ್ಥಕಗೊಳಿಸಿದ || 2 || ಗುರುಕುಲ ಸಂಸ್ಕೃತ ಭಾರತ ದರ್ಶನ ಕೃಷಿ ಪರಿವಾರದ ಕಲ್ಪನೆಯನು […]
ತಾಯೇ ನಿನ್ನ ಉದರದಲ್ಲಿ ಜನಿಸಿ ಧನ್ಯನಾದೆನು ನಾನು ಹೇ ವತ್ಸಲೇ ಹೇ ದುರ್ಗಾಮಾತೆ ಮಂಗಲದಾತೆ ಪರಮಪುನೀತೆ ಪುಣ್ಯವಂತೆ ಕರ್ತವ್ಯನಿರತೆ ಓಂ ನಮಸ್ತೇ ಶ್ರೀ ನಮಸ್ತೇ || ಪ || ಹಿಂದೂರಾಷ್ಟ್ರದ ಅವಯವಗಳು ನಾವು ಆದರದಿಂದಲಿ ಪೂಜಿಸುವ ನಾವು ನಿನ್ನಯ ಸೇವೆಗೆ ಬದ್ಧರು ನಾವು ಆಶೀರ್ವಾದವ ಕೋರುವ ನಾವು || 1 || ವಿಶ್ವವೇ ಜಯಿಸದ ಶಕ್ತಿಯ ನೀಡೆ ಜ್ಞಾನದ ನೆರಳ ವಿವೇಕವ ನೀಡೆ || ಜಗವೇ ನಮಿಸುವ ಶೀಲವ ನೀಡೆ ಕಂಟಕ ಅಳಿಸುವ ಜ್ಞಾನವ ನೀಡೆ || […]