జಯ್ ಭವಾನಿ జಯ್ ಶಿವರಾಯ್

జಯ್ ಭವಾನಿ జಯ್ ಶಿವರಾಯ್ జಯ್ ಭವಾನಿ జಯ್ ಶಿವರಾಯ್ || ಪ || ದುಷ್ಟ ಆಕ್ರಮಕ ಲೋಳವಿಲೆ ಸಜ್ಜನಾಸ ತೂ ವಾಚವಿಲೆ ರಾಜ್ಯ ಹಿಂದವೀ ಸ್ಥಾಪಿಯಲೇ || 1 || ತೂ ರಕ್ಷಿಯಲೇ ದೇಶಾಲಾ ನ್ಯಾಯನೀತಿ ಆದರ್ಶಾಲಾ ತೂಜ್ಹಾ ಗವಿಲೇ ಧರ್ಮಾಲಾ || 2 || ಜಾತ ಪಾತ ಕುಜ ಮಾನ್ಯನಸೇ ಪ್ರಾಂತ ಭೇದ ತೇಜ ಠಾವ ನಸೇ ಸರ್ವ ಪಂಥ ಸಮಭಾವ ಅಸೇ || 3 || ಶಿವರಾಯಾ೦ಚಾ ಜೈಜೈಕಾರ್ ಜಿಜಾ ಮಾತ ಚಾ […]

Read More

ಆರತಿ ಭಾರತಿ ಜಯ ಭಾರತಿ ನಿನ್ನಡಿಗೆ

ಆರತಿ ಭಾರತಿ ಜಯ ಭಾರತಿ ನಿನ್ನಡಿಗೆ ಮುದದಲಿ ಆರತಿ ಬೆಳಗುತ ಬೆಳಗುವೆ ಭಾರತಿಗೆ, ಆರತಿ ಭಾರತಿಗೆ || ಪ || ಮೂಡುತ ರವಿಕಿರಣ, ಭೂತಾಯಿಗೆ ಜೀವಕಣ ರವಿ ಶಶಿ ಭೂಮಿಗೆ ಬಾಗಿ ಆರತಿ ಬೆಳಗುವೆವು. ಮಂಗಳಾರತಿ ಬೆಳಗುವೆವು || 1 || ಋಷಿ ಮುನಿಜನ ಜನನೀ, ಕೃಷಿಜನ ದೇವಿಯು ನೀ ರಸಋಷಿ ಕವಿಗೂ ಮಾತೇ ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು || 2 || ಅಮೃತ ಸಮಜಾತೇ, ಕ್ಷೀರಾಮೃತವನು ಕೊಡುವೆ ಗೋಪಬಾಲಗೋಮಾತೆ ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು […]

Read More

ಸೇವೆಯೇ ಜೀವನದ ಪರಮಧರ್ಮ

ಸೇವೆಯೇ ಜೀವನದ ಪರಮಧರ್ಮ ಜೀವಲೋಕದ ಹಿತದ ಆಧಾರಮರ್ಮ || ಪ || ಅದ್ವೈತ ಸಂಬಂಧ ದ್ವೈತದರಿವಿನೊಳಿಂದ ಅದ್ವಿತೀಯಾನಂದ ಸೇವೆಯಿಂದ ಸುದ್ದಿಗಳ ಸುಳಿವಿಲ್ಲ ಶಬ್ದದಾವುಟ ಸಲ್ಲ ಶುದ್ಧ ಸೇವಾಭಾವ ಇದು ಸಹಜ ನಿಜ ಕರ್ಮ || 1 || ಸಾಮಾಜಿಕರ ನಡುವೆ ಸಮರಸವನು ಎರೆದು ಸಾಂಮನಸ್ಯದ ಚಿಗುರು ಹೂವು ಪಡೆದು ಈ ಮಹಾ ಹಿಂದೂ ಜೀವನ ತರುವು ನಳನಳಿಸೆ ಸೇವಾವ್ರತವೆ ಪಥವು ಸಾರ್ಥಕವು ಜನ್ಮ || 2 || ನೀಗುವೆವು ಲೋಕಗಳ ಶ್ಲೋಕಗಳ ಸಂಕುಲವ ನೀಡುವೆವು ಜನಮನಕೆ ಚೈತನ್ಯವ […]

Read More

ಅಳಿಸಿ ದೋಷವನುಳಿಸಿ ದೇಶವ

ಅಳಿಸಿ ದೋಷವನುಳಿಸಿ ದೇಶವ ಗಳಿಸಿ ಪೌರುಷ ತೇಜವ ಬೆಳೆಸುವೆವು ಹಿಂದುತ್ವದೋಜವ ಕಳಚಿಕೊಳ್ಳುತ ಜಾಡ್ಯವ… ಕಳಚಿಕೊಳ್ಳುತ ಜಾಡ್ಯವ || ಪ || ಒತ್ತಿಬರುತಿಹ ದಾಸ್ಯತೆಯ ಕಾರ್ ಗತ್ತಲನು ಶಿವಭೂಪರು ಸುತ್ತಮುತ್ತಿಹ ಮೊಗಲ ಛಾಯೆಯ ಕತ್ತರಿಸುತಲಿ ರಾಣರು ಹೆತ್ತಸುತರಾತ್ಮಾರ್ಪಣೆಗೆ ತಾ ನಿತ್ತ ಗುರುಗೋವಿಂದರು ಎತ್ತರಿಸಿ ಗರ್ಜಿಸುತಲಿರುವರು ಕಿತ್ತುಬಿಸುಡಿರಿ ಜಾಡ್ಯವ ಕಿತ್ತು ಬಿಸುಡಿರಿ ಜಾಡ್ಯವ ….|| 1 || ವ್ಯಾಸಭಾಸರ ಕಾಳಿದಾಸರ ನಾಸೆಯಿಂದಲಿಓದುತ.. ವಾಸುದೇವರ ತಿಲಕ ಲಾಲರ ಬೋಸದಾಸರನರಿಯುತ ಏಸು ಜನಮವನೆತ್ತಿ ಬಂದರು ಮಾಸದಿರುವೆಮಚರಿತೆಯ ಮೋಸದಿಂದಲಿ ತಿರುಚಿ ರಚಿಸಿಹ ದೋಷಿಗಳ ನೀ […]

Read More

ಲಕ್ಷ್ಯ ಶಿಖರ ಕೀ ಓರ ಅಗ್ರಸರ್

ಲಕ್ಷ್ಯ ಶಿಖರ ಕೀ ಓರ ಅಗ್ರಸರ್, ಭಾರತ್ ಕಾ ಪಾವನ್ ಅಭಿಯಾನ್ ಲೋಕಶಕ್ತಿ ಕೇ ಸ್ವಪ್ನೋ ಪರ ಅಬ, ಯುವಾಶಕ್ತಿ ಭೀ ಹೈ ಗತಿಮಾನ್ ಆವೋ ತೀವ್ರ ಕರೆ ಆಹ್ವಾನ್, ಮಿಲಕರ ಸಫಲ್ ಕರೇ ಅಭಿಯಾನ್ || ಪ  || ಮಾತೃಭೂಮಿ ಕಾ ಭಾಲ ಸುರಕ್ಷಿತ್, ಜಾಗಾ ಜನ-ಮಾನಸ ವಿಶ್ವಾಸ್ ದಾನವತಾ ಸೇ ಮುಕ್ತಿ ಹೇತು ಯೇ, ರಾಷ್ಟ್ರ ಭಾವ ಕೇ ಸಫಲ್ ಪ್ರಯಾಸ್ ಭಸ್ಮ ಕೇ ಆತಂಕವಾದ ಕೋ, ಔರ ತೀವ್ರ ಹೋ ಮಹಾ-ಪ್ರಯಾಣ್ || […]

Read More

ಕರುಳಿನ ಕರೆ ಕೇಳಿಸದೆ

ಕರುಳಿನ ಕರೆ ಕೇಳಿಸದೆ? ಮರಳಿ ಬನ್ನಿ ಮನೆಗೆ ತೆರಳದಿರಿ ಮೋಹಕದ ನಗರಿಯೆಡೆಗೆ ನಿಶಿದಿನದ ನರಳಿಕೆಯ, ಕನವರಿಕೆ ಜೋಂಪುಗಳ ತೊರೆದು ಮಾಯಾ ನಗರಿ, ಬನ್ನಿ ಮನೆಗೆ || ಪ || ಬರಿದೆ ಬವಣೆಯ ಬದುಕು ಬನ್ನ ಬಳಲಿಕೆಯಿಂದ ಹೊರಳ ಸಹಜತೆಯೆಡೆಗೆ- ನಮ್ಮ ಮನೆಗೆ ಪ್ರೀತಿ, ಪ್ರೇಮದ ಹೊನಲು, ಅನುಭವದ ಹೊಂಬಿಸಿಲು ನೆಮ್ಮದಿಯ ಹೊಸ ಚಿಗುರು ಒಡೆವ ಕಡೆಗೆ || 1 || ಭ್ರಮೆಯ ಮಾಯಾಂಗನೆಯ ಬಡಿವಾರದುರುಳಿಂದ ಮುಕ್ತರಾಗುತ ತಾಯ ಮಡಿಲಿನೆಡೆಗೆ. ಭೂರಮೆಯು ಹಸಿರುಡುಗೆ ಸೆರಗಿನೊಳಗಡೆ ಸೆಳೆದು ಸ್ತನ್ಯ ಸುಧೆಯನು […]

Read More

ವರವ ಬೇಡುವೆ ಹರಸು ನಮ್ಮ

ವರವ ಬೇಡುವೆ ಹರಸು ನಮ್ಮ| ಭಾರತೀ ಕೊಡು ಕೋಟಿ ಜನುಮ || ಪ || ಶಸ್ತ್ರಕೊಡು ತೋಳಲ್ಲಿ ಬಲವಿಡು| ವೈರಿಕುಲ ಮರ್ದನಕೆ ಛಲಕೊಡು| ವರದೆ ಪಾರ್ವತಿ ತಾಯೆ ನೀಡು| ನಿನ್ನ ಬಸಿರೊಳಸಂಖ್ಯ ಜನುಮ || 1 || ಅನ್ನದಾಯಿನಿ ಜಗನ್ಮಾತೆ| ಜ್ಞಾನದಾಯಿನಿ ದಿವಿಜ ಪೂಜಿತೆ| ಆದಿಶಕ್ತಿ ಸುಧೀರಮಾತೆ| ಮುಕ್ತಿಮಂತ್ರವೆ ನಿನ್ನ ನಾಮ || 2 || ಮಾತೃಭಕ್ತಿ ಪುನೀತಭಾವನ| ದೀಪ್ತಗೊಳ್ಳಲಿ ಸುಪ್ತಚೇತನ| ಚಿರಸಮರ್ಪಿತವೆಮ್ಮ ತನುಮನ| ಚಿರಸಮರ್ಪಿತ ಪೂರ್ಣ ಜೀವನ || 3 ||

Read More

ಮನೆಯ ಹೊರಗಡೆ ಅಲ್ಲ

ಮನೆಯ ಹೊರಗಡೆ ಅಲ್ಲ,ಮನದ ಹೊರಗೂ ಅಲ್ಲ ಒಳಗಡೆಗೆ ಆಳದೆಡೆ ನಾನಿಳಿಯಬೇಕು ಒಳಗಿಳಿದು ಕೆಳಗಿಳಿದು ಒಳಗಿನರಗಿಳಿ ನುಡಿವ ಒಲುಮೆಯ ಸವಿನುಡಿಯ ಕಿವಿಗಿಳಿಸಬೇಕು || ಪ || ಹಿಂದು ಮುಂದರಿಯದಲೆ ಅಲೆಯುತಿಹ ಇಂದ್ರಿಯವ ತುಡುಗುತನವನು ಬಿಡಿಸಿ ಹಿಂದೆಳೆಯಬೇಕು ಹಿಡಿವಡೆಯಲೆಡೆಗೊಡದೆ ಚಂದವರಸುವ ಮನವ ಚಂದದಲಿ ಅನುನಯಿಸಿ ಕುಳ್ಳಿರಿಸಬೇಕು || 1 || ಕಣ್ಣಾಲಿಗಳ ಮುಚ್ಚಿ ಒಳಗಣ್ಣುಗಳ ತೆರೆದು ಆಂತರಂಗದ ಯಾತ್ರೆ ತೊಡಗಬೇಕು ಸರ್ವಾಂತರ್ಯಾಮಿ ಆ ಅನಂತ ಚೇತನದರಿವು, ಆ ಚಿರಂತನ ಸತ್ಯ ಕಣ್ತುಂಬಬೇಕು || 2 || ಒಳ ಹೊರಗಿನಲೂ ಹರಿವ […]

Read More

ಕೇಸವನ್ ಪಿರಂದಾನ್ ನವನಾಯಕನ್ ಪಿರಂದಾನ್(ತಮಿಳ್)

ಕೇಸವನ್ ಪಿರಂದಾನ್ ನವನಾಯಕನ್ ಪಿರಂದಾನ್ ಮಂಗಳ ಪುತ್ತಾಂಡು ನಲ್ಲ ನಾಳಿಲೇ ಕೇಸವನ್ ಪಿರಂದಾನ್ ನವನಾಯಕನ್ ಪಿರಂದಾನ್ (2)||ಪ|| ಸಿನ್ನನ್ಸಿರು ವಯದಿನಿಲೆ ಪಳ್ಳಿ ಸೆಲ್ಲುಂ ಪರುವತ್ತಿಲೆ ವೆಳ್ಳೆಯರಸಿ ಮಗುಡಂದರಿತ್ತ ನಾಳುಂ ವಂದದೂ ನಾಳುಂ ವಂದದು ಅನ್ರಳಿತ್ತ ಇನಿಪ್ಪದನೈ ವೀಸಿ ಎರಿಂದ ಅವನುಳ್ಳಂ ತನ್ಮಾನಮಿಳಂದ ಮಕ್ಕಳ್ ನಿಲೈ ಕಂಡು ವೆಗುಂಡದು ಸಿಂದನೈ ಸೆಯ್ದಾನ್ ಅವನ್ ಸಂಗಮಳಿತ್ತಾನ್ ತನ್ನೈಯುಣರ್ಂದ ಬಾರತಮುಮುಂ ಎಳುಂದಿಡ ಚೆಯ್ದಾನ್||1|| ಕೇಸವನ್ ಪಿರಂದಾನ್… ಪಳ್ಳಿ ಇರುದಿ ಆಂಡಿನಿಲೆ ಪಳ್ಳಿದನೈ ಪಾರ್ವೈಯಿಡ ಆಂಗಿಲ ಅದಿಕಾರಿಯವನ್ ವರುಗೈ ತಂದನನ್ ವರುಗೈ ತಂದನನ್ […]

Read More

ಸಂದನಂ ಎಂಗಳ್ ನಾಟ್ಟಿನ್ ಪುಳುದಿ (ತಮಿಳ್)

ಸಂದನಂ ಎಂಗಳ್ ನಾಟ್ಟಿನ್ ಪುಳುದಿ ಗ್ರಾಮಮನೈತ್ತುಂ ತವಭೂಮಿ ಸಿರುಮಿಯರೆಲ್ಲಾಂ ದೇವಿಯಿನ್ ವಡಿವಂ ಸಿರುವರನೈವರುಂ ರಾಮನೇ, ಸಿರುವರನೈವರುಂ ರಾಮನೆ ||ಪ|| ಕೋವಿಲೈಪೋಲೆ ಉಡಲಗಳ್ ಪುನಿದಂ ಮಾಂದರನೈವರುಂ ಉಪಕಾರೀ ಸಿಂಗತ್ತುಡನೆ ವಿಳೈಯಾಡಿಡುವೋಂ ಆವಿನಂ ಎಂಗಳ್ ಅನ್ಬುತ್ತಾಯ್ ಕಾಲೈಯಿಲ್ ಆಲಯ ಮಣಿಗಳ್ ಉಯಂಗುಮ್ ಕಿಳಿಗಳ್ ಕಣ್ಣನ್ ಪೇಯರ್ ಪಾಡುಮ್ ||1|| ಸಿರುಮಿಯರೆಲ್ಲಾಮ್.. ಉಳೈಪ್ಪಾಲ್ ವಿದಿಯೈ ಮಾಟ್ರುಮ್ ಮಣ್ಣಿದು ಉಳೈಪ್ಪಿನ್ ನೋಕ್ಕಮ್ ಪೊದು ನಲಮೇ ತ್ಯಾಗಮುಂ ತವಮುಂ ಕವಿಗಳ್ ಪಾಟ್ಟಿನ್ ಕರುವಾಯ್ ಅಮೈಯುಮ್ ನಾಡಿದು ಗಂಗೈ ಪೊಲೆ ತೂಯ ಜ್ಞಾನಮ್ ಜೀವ ನದಿಯೆನ […]

Read More