ಏಳಿ ತರುಣ ಸೋದರರೇ ತೊಡೆದು ಜಡತೆ ಗೀಳನು ಎಳೆವ ಬನ್ನಿ ಭರತ ಮಾತೆ ಕುಳಿತ ರಾಷ್ಟ್ರ ತೇರನು || ಪ || ಆಧುನಿಕತೆ ಆಡಂಬರ ಉಸಿರ ಕಸಿವ ಆವರ್ತನ ಸಿಲುಕಿ ಸೋತು ನರಳದಿರಲಿ, ಬಡಿದೆಬ್ಬಿಸಿ ಚೇತನ ಬಳಲಿಬೆಂದ ಬಂಧುಗಳಿಗೆ ನೀಡಿ ಹೃದಯ ಸ್ಪಂದನ ಏಕತೆಯಲಿ ಬಾಳಲದುವೆ ಹಿಂದು ಸುಧೆಯ ಮಂಥನ || 1 || ನೋಡಿ ನಿಮ್ಮ ನಗುವರಿರಲಿ ದೂರ ಸರಿಸಿ ಅಂಜಿಕೆ ಸಂಸಾರದ ಗ್ರಂಥಕವರ ಬಿಡದೆ ಮಾಡಿ ಸಂಚಿಕೆ ಕಾರ್ಯವಿದು ವ್ಯರ್ಥವಲ್ಲ ವಿಜಯಕದುವೆ ಕಂಟಿಕೆ ಮನುಜ […]