ಜನಸ್ವಾತಂತ್ರ್ಯದ ಸೂರ್ಯೋದಯದಲಿ

ಜನಸ್ವಾತಂತ್ರ್ಯದ ಸೂರ್ಯೋದಯದಲಿ ಸುಸ್ವಾಗತ ಜನಮನ ದೊರೆಗೆ ಸುವಿಚಾರದ ಮಧುವೆರೆಯುತ ಬಂದಿಹ ಶ್ರೀ ಮಧುಕರ ದೇವರಸರಿಗೆ || ಪ || ಸೆರೆಮನೆಯಿಂದಲೆ ಸೂತ್ರವ ಆಡಿಸಿ ಎರೆದಿರಿ ಸ್ಫೂರ್ತಿಯ ಯುವಜನಕೆ ದಾಸ್ಯದ ದುಃಖವ ತೊಲಗಿಸಿದಾತನೆ ಸ್ವಾಗತವಿದೊ ಕರ್ನಾಟಕಕೆ || 1 || ತೆಂಕಣ ಅಡವಿಯ ಘೀಳಿಡುವಾನೆಯ ಸೊಂಡಿಲ ಕಹಳೆಯ ಮೊಳಗಿನಲಿ ಸಂತರ ಶರಣರ ದಾಸವರೇಣ್ಯರ ಬೋಧನೆ ಕೀರ್ತನೆ ವಚನದಲಿ || 2 || ತುಂಗಾಭದ್ರೆಯ ಕೃಷ್ಣಾ ಕಪಿಲೆಯ ಕಾವೇರಿಯ ಕಲರವದೊಳಗೆ ಕನ್ನಡ ಜನದಾತ್ಮೀಯತೆ ಸೂಸುವ ಶ್ರೀಗಂಧದ ಸೌರಭದೊಳಗೆ || 3 […]

Read More

ಭಾರತದ ಆಗಸದಿ ನವಸೂರ್ಯೋದಯವಾಗುತಿದೆ

ಭಾರತದ ಆಗಸದಿ ನವಸೂರ್ಯೋದಯವಾಗುತಿದೆ ಶತಶತಮಾನದ ದೈನ್ಯವನಳಿಸುತ ನವ ಜೀವನ ಪ್ರಭೆ ಮೂಡುತಿದೆ || ಪ || ರೂಢಿಯ ಜಡತೆಯ ಬಂಧನ ಕಳಚುತ ನವೋತ್ಸಾಹ ನವ ಸ್ಫೂರ್ತಿಯನೆರೆಯುತ ಮಸಣದ ಶೂನ್ಯದಿ ಸಾಸಿರ ಸುಮಗಳ ನವ ನಂದನ ಸಜ್ಜಾಗುತಿದೆ || 1 || ತ್ಯಾಗ ತಪೋಮಯ ಋಷಿ ಮುನಿ ಜೀವನ ಸಾಹಸ ಚೈತ್ರದ ಕ್ಷಾತ್ರೋತ್ಸ್ಫುರಣ ಶೀಲದ ಶೌರ್ಯದ ಆರಾಧನೆಯಲಿ ನಾಡಿದು ತನ್ಮಯವಾಗುತಿದೆ || 2 || ಬಿಂದುವು ಸಿಂಧುತ್ವಕೆ ತಾನೆಳೆಸಲು ಕಳೆಯದೆ ಹಿಂದುತ್ವದ ಬಿರಿಯಳಲು ಬಾನ್ಧರೆ ಬೆಸೆಯುವ ಮಹದಾಕಾಂಕ್ಷೆಯ ಸಂಘ […]

Read More