ಸುಂದರವು ನಮ್ಮೀ ಸನಾತನ

ಸುಂದರವು ನಮ್ಮೀ ಸನಾತನ ಹೆಮ್ಮೆ ಹಿಂದೂ ಪದ್ಧತಿ ಹಂದರವು ಬಂಧುಗಳು ತಮ್ಮಲಿ ಬೆಸೆವ ಸುಂದರ ಸಂಸ್ಕೃತಿ      || ಪ || ಜನನಿ ಜನ್ಮದಭೂಮಿ ನಮ್ಮಯ ನಾಕವೆಂದಿಹ ರಾಮನು ಮನನ ಮಾಡೆಲೊ ನಿಜಸ್ವರೂಪವನೆಂದು ಸಾರಿದ ಕೃಷ್ಣನು “ಕರ್ಮದಲಿ ನೀನಿಲ್ಲದರ ಫಲದಾಸೆ ತೊರೆ” ಯೆಂದಿಹ ಕರೆ ಧರ್ಮಮಾರ್ಗದಿ ಜೀವ ಪೊರೆದಳು ಭರತಭೂಮಿ ವಸುಂಧರೆ‌  || 1 || ಚಂದ್ರಗುಪ್ತನ ಶೌರ್ಯಕೆ ಚಾಣಕ್ಯ ಪಂಡಿತಬೋಧನೆ ಇಂದ್ರಸದೃಶ ಶಿವಾಜಿಗೈದರು ರಾಮದಾಸಾರಾಧನೆ ಮಂದ್ರಹಿಂದೂ ದನಿಯದೇರಿತು ತಾರಕಕೆ ಋಷಿತಪದಲಿ ವಂದೇಮಾತರಂ ಗೀತೆ ರಚಿಸಿದ […]

Read More