ಏಕ ಶ್ಲೋಕದಲ್ಲಿ ರಾಮಾಯಣ, ಏಕ ಶ್ಲೋಕದಲ್ಲಿ ಮಹಾಭಾರತ, ಏಕ ಶ್ಲೋಕದಲ್ಲಿ ಭಾಗವತದ ಕಥೆ

ಏಕ ಶ್ಲೋಕದಲ್ಲಿ ರಾಮಾಯಣ :- ಪೂರ್ವಂ ರಾಮ ತಪೋವನಾಭಿಗಮನಂ, ಹತ್ವಾ ಮೃಗಂ ಕಾಂಚನಮ್ | ವೈದೇಹಿ ಹರಣಂ, ಜಟಾಯು ಮರಣಂ, ಸುಗ್ರೀವ ಸಂಭಾಷಣಂ | ವಾಲೀ ನಿಗ್ರಹಣಂ, ಸಮುದ್ರ ತರಣಂ, ಲಂಕಾಪುರೀ ದಾಹನಮ್ | ಪಶ್ಚಾದ್ರಾವಣ ಕುಂಭಕರ್ಣ ಹನನಂ, ಏತದ್ಧಿ ರಾಮಾಯಣಮ್ ||   ಏಕ ಶ್ಲೋಕದಲ್ಲಿ ಮಹಾಭಾರತ :- ಆದೌ ಪಾಂಡವ ಧಾರ್ತರಾಷ್ಟ್ರಜನನಂ, ಲಾಕ್ಷಾಗೃಹೇ ದಾಹನಮ್ | ದ್ಯೂತೇ ಶ್ರೀಹರಣಂ, ವನೇ ವಿಹರಣಂ, ಮತ್ಸ್ಯಾಲಯೇ ವರ್ಧನಮ್ | ಲೀಲಾ ಗೋಗ್ರಹಣಂ, ರಣೇ ವಿತರಣಂ, ಸಂಧಿಕ್ರಿಯಾ ಜೃಂಭಣಮ್ […]

Read More

ಯೋಗ ಶ್ಲೋಕ ಸಪ್ತಕಮ್ – ವೇದದ್ರಷ್ಟ್ಯಸಮಾರಮ್ಭಾಂ

ವೇದದ್ರಷ್ಟ್ಯಸಮಾರಮ್ಭಾಂ ಪತಂಜಲಿಸುಮಧ್ಯಮಾಮ್ | ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರುಪರಂಪರಾಮ್ || ವೇದಗಳ ದ್ರಷ್ಟ್ಯಗಳೆಂದು ಪ್ರಸಿದ್ಧರಾದ ಮಹರ್ಷಿಗಳಿಂದ ಆರಂಭಗೊಂಡು, ಆಚಾರ್ಯರವರೆಗೆ ಬಂದಿರುವ ಗುರುಪರಂಪರೆಯನ್ನು ವಂದಿಸುತ್ತೇನೆ. ಭೂಯಾದ್ ಭವ್ಯಂ ಮಂಗಲಮಾಧ್ಯಾತ್ಮಿಕೇನ ಯೋಗೇನ | ದೇಯಾದ್ ಯೋಗಿಜನೋ ಜನತಾಯೈ ಪರಮಾನಂದಂ ಯೋಗೇನ || ಭೂಮಿಯಲ್ಲಿ ಉತ್ಕೃಷ್ಟವಾದ ಮಂಗಳವು ಆಧ್ಯಾತ್ಮಿಕವಾದ ಯೋಗದಿಂದಾಗಿ ಉಂಟಾಗಲಿ. ಯೋಗಿಗಳು ಉನ್ನತವಾದ ಆನಂದವನ್ನು ತಮ್ಮ ಯೋಗದಿಂದ ಜನತೆಗೆ ನೀಡಲಿ. ಜ್ಞಾನಂ ಭಕ್ತಿಂ ಕರ್ಮ ಪ್ರಾಪ್ಯ ಶ್ರೇಯೋವಂತೋ ರಾಜಂತಾಮ್ | ಆಶ್ರಿತಸುರಾಜಯೋಗಾ ಧ್ಯಾನೇ ಮಗ್ನಾ ಲೋಕೇ ಭ್ರಾಜಂತಾಮ್ || ಜ್ಞಾನ ಭಕ್ತಿ […]

Read More