ಅಸದಳ ಕಾರ್ಯವ ಸಾಧಿಸಿ ತೋರುವ

ಅಸದಳ ಕಾರ್ಯವ ಸಾಧಿಸಿ ತೋರುವ ಯುವಮನಸುಗಳೇ ಮೇಲೇಳಿ ಕನಸಲಿ ಅರಳಿಹ ಚಿತ್ತಾರಗಳಿಗೆ ರಂಗನು ತುಂಬಲು ಎದ್ದೇಳಿ || ಪ || ತ್ಯಾಗಸ್ವಭಾವದಿ ಸೇವೆಯ ಗುಣದಲಿ ನಮಗೆಣೆಯಿಲ್ಲ ಸರಿಮಿಗಿಲು ಬಲದಾರಾಧನೆ ನಿತ್ಯವು ನಡೆದಿದೆ ಕೊಡಲಿಗೆ ಮಣಿಯಿತು ಪಡುಗಡಲು || 1 || ಶಂಕರ ಮಧ್ವರ ಸಿದ್ಧಾಂತಗಳಿವೆ ನಾರಾಯಣ ಗುರು ಉಪದೇಶ ಕನಕನಿಗೊಲಿದ ಮುರುಳಿಯ ನಾದದಿ ಸಮರಸತೆಯ ಸ್ವರವಿನ್ಯಾಸ || 2 || ಎದ್ದಿಹ ತರುಣನೆ ನಿಲ್ಲದೆ ಮುನ್ನಡೆ ಕೇಳದೆ ಸಂತನ ಉದ್ಘೋಷ ಪಡುವಣ ಕಡಲಿನ ಮೊರೆತಕೆ ಮರುದನಿ ಭಾರತ […]

Read More

ಪುಣ್ಯಪಾವನ ಧ್ಯೇಯ ಸಾಧಿಸಿ

ಪುಣ್ಯಪಾವನ ಧ್ಯೇಯ ಸಾಧಿಸಿ ಧನ್ಯವಾಗಲಿ ನಮ್ಮ ಜೀವನ || ಪ || ಮಾತೆ ಸೀತೆಯ, ರಾಮಚಂದ್ರನ ಪಾವನಾಂಘ್ರಿಯ ಸ್ಪರ್ಶ ಹೊಂದಿದ ತಾಯೆ ನಿನ್ನಯ ಧೂಳಿನಿಂದಲಿ ಸ್ವಚ್ಛಗೊಳ್ಳಲಿ ಮಲಿನ ತನುಮನ || 1 || ರಜಪುತಾನದ ಚಿತೆಗಳಿಂದಲಿ ಧಗಧಗಿಸಿ ಉರಿದಗ್ನಿಜ್ವಾಲೆಯ ಕಿಡಿಯು ಬೆಳಗಲು ಅಂತರಂಗವ ಅಳಿದು ಕಳೆವುದು ದೌಷ್ಟ್ಯಭೀಷಣ || 2 || ತುಚ್ಛ ಆಸೆಯು ಮನದೊಳಿಲ್ಲವು ತೃಣಸಮಾನವು ಒಡವೆ ವಸ್ತ್ರವು ಶುಭದ ವಸನವೆ ನಮ್ಮ ವೇಷವು ಶೀಲ ನಮ್ಮಯ ದಿವ್ಯ ಭೂಷಣ || 3 || ಮಾತೃಭೂಮಿಯ […]

Read More