ಕೇಶವನಾ ಬಲಿದಾನ

ಕೇಶವನಾ ಬಲಿದಾನ ಹಿಂದು ಸಮಾಜದ ಪುನರುತ್ಥಾನಕೆ || ಪ || ಹಿಂದು ಹಿಂದುವಿನ ಹೃದಯದಲಿ ರಾಷ್ಟ್ರಪ್ರೇಮ ರಸವೆರೆಯುತಲೀ ಬಂಧು ಭಾವದ ನಿಜವನು ತೋರಿ ಹಿಂದು ಭಿನ್ನತೆಯ ದಮನವ ಗೈದಾ ಸಂಘಟನ ಸೂತ್ರಧಾರೀ || 1 || ಆರ ಅಕ್ಕರೆಯ ಬಾವುಟವೂ ಹಿಂದು ಹೃದಯದಲಿ ಮೆರೆಯುವುದೋ ಆರ ಶಬ್ದಕೇ ಯುವಕರ ಮನವೂ ಏಕ ಕಂಠದಿಂ ಓಗೊಡುತಿಹುದೋ ಹಿಂದು ಕಾಂತಿಗೆ ಮಣಿದರ್ಪಣವೋ || 2 || ಈಶ್ವರೀಯತೆಯ ಬೆಳೆಯಿಸಲೂ ರುಧಿರ ಜಲವ ತಾನೆರೆದಿಹನೂ ಅಡಿಗಡಿಗೂ ತಾ ವಿಷವ ಸ್ವಾಗತಿಸಿ ಪ್ರೇಮ […]

Read More