ಭಾರತ ದೇಶದ ಉನ್ನತಿ ಶೌರ್ಯದಿ

ಭಾರತ ದೇಶದ ಉನ್ನತಿ ಶೌರ್ಯದಿ ಹಿಂದುಗಳೇ ಹಿಂದಾಗುವಿರೆ ? ಬರುವುದು ಕೇಸರಿಯುದರದಿ ಕೇಸರಿ ಎಂಬುದು ಮಾತೆಗೆ ತೋರುವಿರೆ ? || ಪ || ಗಗನವ ಚುಂಬಿಪ ಗಿರಿಗಳನಲುಗಿಸಿ ಸಾಗರದಲಿ ಸೇತುವೆ ಬಿಗಿದು ಸಾಗಿಸಿದಿರಿ ರಾಘವನನು ಲಂಕೆಗೆ ಅಗಣಿತ ಸಾಹಸವನು ಗೈದು ಕಡಲನು ಜಿಗಿದಾ ಹನುಮನ ಶಕ್ತಿ ಪರಾಕ್ರಮವಿಂದಿಗೆ ಉಡುಗಿಹುದೆ ? ಅಡಿಗಡಿ ತಾಯ್ವರಿಗಭಯದ ಮುದ್ರಿಕೆ ತೊಡಿಸುವ ಸಾಹಸ ಉಳಿದಿಹುದೆ ? ಭಾರ್ಗವ ರಾಮಗೆ ಜನನವನೀಯುವ ರೇಣುಕೆ ಎಂದಿಗೆ ಜನಿಸುವಳು ? ಜಗದಲಿ ದುಷ್ಟರ ಕಿರುಕುಳ ಕಳೆಯುವ ಅಭಯವ […]

Read More