ಉತ್ತರ ದಕ್ಷಿಣ ದೇಸಿಗರೋ ಬಡವರೊ, ಬಲು ಸಿರಿ ಸಂಪದರೋ ಅಂತ್ಯಜ ಅಗ್ರಜ ಭೇದಗಳಿಲ್ಲದೆ ಒಂದೇ ನಾವಿಂದು ಹೇಳಿರಿ ಬಂಧು ಎಲ್ಲರು ಹಿಂದು ಒಂದೇ ನಾವಿಂದು || ಪ || ಸಿಂಧೂ ಗಂಗೆ ತುಂಗೆಯದು ಗೋದಾವರಿ ಕಾವೇರಿಯದು ಹರಿಯುವ ಸಾವಿರ ನದಿಗಳದು ಒಂದೇ ನೀರೆಂದು || 1 || ಸಿಂಧೂ ಬಯಲಿನ ಗತ ಇತಿಹಾಸ ಎಲ್ಲೋರದ ಗುಡಿ ಗಿರಿ ಕೈಲಾಸ ಮಲಗಿದ ಹಂಪೆಯ ಅಂದಿನ ಹಾಸ ನೆನೆಯುವ ಎಂದೆಂದೂ || 2 || ಕಲಿಗಳ ವೀರಾವೇಶದ ಗಾಥೆ ಕವಿಗಳ […]