ಮಾನವತೆಯ ಮಂಥನಕ್ಕೆ

ಮಾನವತೆಯ ಮಂಥನಕ್ಕೆ ಉಡಿಸಿ ಬಂದ ಮಾಧವ ರಾಷ್ಟ್ರ ಯಜ್ಞದಗ್ನಿಯಲ್ಲಿ ಉರಿಸಿ ತನ್ನ ಕಾಯವಾ || ಪ || ದಣಿವರಿಯದ ಭರತ ಶಕ್ತಿ ಪರಿಧಿಯಿರದ ರಾಷ್ಟ್ರಭಕ್ತಿ ಈಶ ಕಾರ್ಯಕಾಗಿ ದುಡಿವ ಸ್ವಾರ್ಥರಹಿತ ವ್ಯಕ್ತಿಯಾಗಿ || 1 || ಗಾವಳಿರದೆ ಗುರಿ ಗೆಲ್ಲುವ ಹಾದಿ ಹಿಡಿದ ಋಷಿಯಾಗಿ ಧ್ಯೇಯದೆಡೆಗೆ ಅಣಿಯಾಗುತ ಸಂಯಮದಾ ಗಣಿಯಾಗಿ || 2 || ವಿಘ್ನ ವೈರವೆದುರನಂತ ಸಕಲ ನೋವ ನುಂಗಿ ನಿಂತ ಶತ್ರುಗಳನು ಮಿತ್ರರಾಗಿ ಪರಿವರ್ತಿಸಿ ಗೆದ್ದ ಸಂತ || 3 || ಸಾಧನೆಗಳ ಆರೋಹಿ […]

Read More