ವರವ ಬೇಡುವೆ ಹರಸು ನಮ್ಮ

ವರವ ಬೇಡುವೆ ಹರಸು ನಮ್ಮ| ಭಾರತೀ ಕೊಡು ಕೋಟಿ ಜನುಮ || ಪ || ಶಸ್ತ್ರಕೊಡು ತೋಳಲ್ಲಿ ಬಲವಿಡು| ವೈರಿಕುಲ ಮರ್ದನಕೆ ಛಲಕೊಡು| ವರದೆ ಪಾರ್ವತಿ ತಾಯೆ ನೀಡು| ನಿನ್ನ ಬಸಿರೊಳಸಂಖ್ಯ ಜನುಮ || 1 || ಅನ್ನದಾಯಿನಿ ಜಗನ್ಮಾತೆ| ಜ್ಞಾನದಾಯಿನಿ ದಿವಿಜ ಪೂಜಿತೆ| ಆದಿಶಕ್ತಿ ಸುಧೀರಮಾತೆ| ಮುಕ್ತಿಮಂತ್ರವೆ ನಿನ್ನ ನಾಮ || 2 || ಮಾತೃಭಕ್ತಿ ಪುನೀತಭಾವನ| ದೀಪ್ತಗೊಳ್ಳಲಿ ಸುಪ್ತಚೇತನ| ಚಿರಸಮರ್ಪಿತವೆಮ್ಮ ತನುಮನ| ಚಿರಸಮರ್ಪಿತ ಪೂರ್ಣ ಜೀವನ || 3 ||

Read More

ಏಕ ರಾಷ್ಟ್ರ ಕಾ ಚಿಂತನ ಮನ ಮೇ

ಏಕ ರಾಷ್ಟ್ರ ಕಾ ಚಿಂತನ ಮನ ಮೇ ಕೋಟಿ ಕೋಟಿ ಜನತಾ ಕೀ ಜಯ ಹೋ ಭಾರತ ಜನನಿ ಏಕ ಹೃದಯ ಹೋ        || ಪ || ಸ್ನೇಹ ಸಿಕ್ತ ಮಾನಸ ಕೀ ವಾಣೀ ಗೂಂಜೇ ಗಿರಾ ಯಹೀ ಕಲ್ಯಾಣೀ ಚಿರ ಉದಾರ ಭಾರತ ಕೀ ಸಂಸ್ಕೃತಿ ಸದಾ ಅಭಯ ಹೋ, ಸದಾ ಅಜಯ ಹೋ   || 1 || ಮಿಟೇ ವಿಷಮತಾ ಸರಸೇ ಸಮತಾ ರಹೇ ಮೂಲ ಮೇ ಮೀಠೀ ಮಮತಾ […]

Read More

ಸೂತ್ರ ಸಂಘಟನ್ ಸಂಭಾಲ ಜ್ಯೋತಿ ಯೇ ಜಲೇ

ಸೂತ್ರ ಸಂಘಟನ್ ಸಂಭಾಲ ಜ್ಯೋತಿ ಯೇ ಜಲೇ ಕೋಟಿ ಕೋಟಿ ದೀಪ ಬಾಲ ಜ್ಯೋತಿ ಯೇ ಜಲೇ || ಪ || ರಾಷ್ಟ್ರ ಅಂಧಕಾರ ಕೇ ವಿನಾಶ ಕೇ ಲಿಯೇ, ಚಿರ ಅತೀತ ಕೇ ಧವಲ ಪ್ರಕಾಶ ಕೇ ಲಿಯೇ ಬುದ್ಧಿ ಕೇ ವಿವೇಕ ಕೇ ವಿಕಾಸ ಕೇ ಲಿಯೇ, ವೃದ್ಧಿ ಕೇ ಸಮೃದ್ಧಿ ಕೇ ಪ್ರಯಾಸ ಕೇ ಲಿಯೇ ತ್ಯಾಗ ಕೇ ಲಿಯೇ ಮಶಾಲ ಜ್ಯೋತಿ ಯೇ ಜಲೇ    || 1 || ಕೋಟಿ […]

Read More

ಬಿಂದು ಬಿಂದು ಒಂದುಗೂಡಿ ಸಿಂಧು ಎನಿಪುವಂತೆ

ಬಿಂದು ಬಿಂದು ಒಂದುಗೂಡಿ ಸಿಂಧು ಎನಿಪುವಂತೆ ನೂರು ಕೋಟಿ ಭಾರತೀಯರೊಂದುಗೂಡುವಂತೆ || ಪ || ಭಾಷೆ ವೇಷ ಕಲೆಯ ಬಲವು ಎದ್ದು ನಿಲ್ಲುವಂತೆ ಮಾನವತೆಯ ಹೃದಯದೊಲವ ಜಗಕೆ ಸಾರುವಂತೆ || 1 || ಧುಮ್ಮಿಕ್ಕುತ ಭೋರ್ಗರೆದಿದೆ ಭರತವರ್ಷ ಸಾಗರ ಎದೆ ಎದೆಯಲಿ ಝೇಂಕರಿಸಿದೆ ಭ್ರಾತೃತ್ವದ ಬಂಧುರ || 2 || ಕಣ ಕಣದಲಿ ಮಿಡಿಯುತಲಿದೆ ಶಾಂತಿಮಂತ್ರದಿಂಚರ ಭಾರತೀಯ ಮನುಜ ಮನವು ವಿಶ್ವಪ್ರೇಮದಾಗರ || 3 || ಆಗಸದಿಂದನವರತವು ಸುರಿವುದಿಲ್ಲಿ ಹೂಮಳೆ ಬೆಂದ ಹೃದಯದಾಳದಲ್ಲಿ ಬಂಧ ಬೆಸೆವುದೀ ಇಳೆ […]

Read More

ಪ್ರವಹತಾತ್ ಸಂಸ್ಕೃತಮಂದಾಕಿನೀ

ಶತಶತಕೋಟಿಶರತ್ಪರ್ಯಂತಂ ಪ್ರವಹತಾsತ್ ಸಂಸ್ಕೃತಮಂದಾಕಿನೀ || ಪ || ಸಿಂಧು-ಸುತುದ್ರೀ-ಸರಸ್ವತೀನಾಂ ತಟೇ ಋಷೀಣಾಂ ಧ್ಯಾನಪರಾಣಾಂ ಹೋಮ-ಧೂಮಪಾವಿತ-ಲೋಕಾನಾಂ ಅತ್ರಿಭೃಗೂಣಾಂ ಛಂದೋವಾಣೀ || 1 || ವಾಲ್ಮೀಕಿಮುನಿ-ವ್ಯಾಸ-ವಿರಚಿತಾ ರಾಮಕೃಷ್ಣಯೋಃ ಪಾವನಗಾಥಾ ಅಖಂಡದೀಪೋ ಭಗವದ್ಗೀತಾ ಕರ್ಮಯೋಗ-ಸಂದೇಶ-ದಾಯಿನೀ || 2 || ಇಯಮಸ್ಮಾಕಂ ಧರ್ಮಭಾರತೀ ರಾಷ್ಟ್ರೈಕ್ಯಸ್ಯ ಚ ಮಹತೀ ಸ್ಫೂರ್ತಿಃ ವಿನಾ ಸಂಸ್ಕೃತಂ ನೈವ ಸಂಸ್ಕೃತಿಃ ಇಹ ಪರತ್ರ ಕಲ್ಯಾಣಕಾರಿಣೀ || 3 ||

Read More

ಕೋಟಿಕಂಠಗಳಿಂದ ಜಗಕೆ ಸಾರುವೆವಿಂದು

ಕೋಟಿ ಕಂಠಗಳಿಂದ ಜಗಕೆ ಸಾರುವೆವಿಂದು ಹಿಂದುಗಳು ನಾವೆಂದು ಹಿಂದುರಾಷ್ಟ್ರವಿದೆಂದು || ಪ || ನಮ್ಮ ನೆಲಜಲಗಡಿಯ ಗುಡಿನುಡಿಯ ರಕ್ಷಣೆಗೆ ಪೂರ್ಣಜೀವನವನ್ನು ಅರ್ಪಿಸುವೆವೆಂದು ಶಪಥವನು ಸ್ವೀಕರಿಸಿ ಧ್ಯೇಯದೀಪವ ಧರಿಸಿ ಸಾಗುವೆವು ಗುರಿಯೆಡೆಗೆ ಭರದೊಳಿಂದು || 1 || ಗಾದಿಯೇರಿದ ಜನರು ಹಾದಿತಪ್ಪಿಹರಿಂದು ಬೀದಿಪಾಲಾಗಿಹುದು ನಾಡಮಾನ ಬೂದಿ ಮುಚ್ಚಿದ ಕೆಂಡದಂತಿರ್ದ ಯುವಶಕ್ತಿ ಕೆರಳಿಹುದು ಧರಿಸಿಹುದು ಸ್ವಾಭಿಮಾನ || 2 || ಜನಮನವ ಕೆಣಕುತಿಹ ದಾಸ್ಯದವಶೇಷಗಳ ನಿಶ್ಚಯದಿ ನಿಶ್ಶೇಷಗೊಳಿಸಲಿಹೆವು ಐಕ್ಯಶಕ್ತಿಯ ತಳೆದು ವಿಘ್ನಕೋಟಿಯ ತುಳಿದು ನೈಜ ರಾಷ್ಟ್ರೀಯತೆಯ ಮೆರೆಸಲಿಹೆವು || 3 […]

Read More