ಜನುಮ ನೀಡಿದ ಜನ್ಮ ಭೂಮಿಯು ಬಸವಳಿದು

ಜನುಮ ನೀಡಿದ ಜನ್ಮ ಭೂಮಿಯು ಬಸವಳಿದು ದುರುಳರ ಕಿರುಕುಳ ನಲುಗಿ ನಿಂತಿಹುದು ಸರಿಸಿ ಕತ್ತಲು ದೂರ ಕರೆಯೊ ಕಲಿಪುರುಷ ಕರ್ಮಯೋಗವು ನಿನ್ನ ಬಳಿಗೆ ಬಂದಿಹುದು || ಪ || ಸಾಮ ಬೇಧ ಶತ್ತು ಮಣಿಯದಿರಿ ಭಯವೇನು ? ಪರಶುರಾಮನ ಶಾಪ ಶರವಿಲ್ಲವೇನು? ಧೀಮಂತಿಕೆ ರವಿಯು ಮುಳುಗಿ ಹೋಗುವಾಗ ಧ್ಯೇಯದನುಶಾಸನದಿಂದ ಮರಳಿ ಬರದಿರನೇನು ? || 1 || ಪರಕೀಯರಪಹಾಸ್ಯದಾ ಚಿಂತೆ ನಿನಗೇಕೆ ? ಏಳು ಸಂಸ್ಕೃತಿ ಸೊಬಗ ತೋರುತಲಿ ಜಗಕೆ ಕೂಡಿಬಾಳುವ ಕವಚ ಒಡೆದು ಕುಸಿದಿರುವಾಗ ನಡೆಮುಂದೆ […]

Read More