ಜ್ಞಾನದಾತನೆ ಚಿರಪುನೀತನೆ

ಜ್ಞಾನದಾತನೆ ಚಿರಪುನೀತನೆ ಧ್ಯೇಯ ದೇವನೆ ವಂದನೆ ಜೀವನಕೆ ಸಾರ್ಥಕತೆ ಕರುಣಿಸು ಗುರಿಯ ಸೇರಲಿ ಸಾಧನೆ || ಪ || ಕಾಯದಾ ಗುಡಿಯಲ್ಲಿ ನಿನ್ನಯ ದಿವ್ಯಮೂರ್ತಿಯನಿರಿಸಿದೆ ತಾಯಿ ಭೂಮಿಯ ಸೇವೆಗೈಯುವ ಶಪಥವನು ಸ್ವೀಕರಿಸಿದೆ ಮಾಯಗೊಳಿಸಿದೆ ಮನದ ಭ್ರಾಂತಿಯ ಭ್ರಮೆಯ ಕಂಗಳ ತೆರೆಸಿದೆ || 1 || ಕದನಕಂಜದ ದಮನಕಳುಕದ ಭರತಭೂಮಿಯ ಪೌರುಷ ಹೃದಯಸದನದಿ ತುಂಬಿ ಬೆಳೆಸಿದೆ ಶೌರ್ಯಛಲಬಲ ಸಾಹಸ ಉದಯಭಾಸ್ಕರನಂತೆ ಬೆಳಗಿದೆ ತಿಮಿರಮಯ ಮನದಾಗಸ || 2 || ಕೀರ್ತಿಪಥದಲಿ ಮುಂದೆ ನಡೆಯುವ ಸ್ಫೂರ್ತಿಯನು ನೀ ನೀಡಿದೆ ಧೂರ್ತ […]

Read More

ಮಾನವತಾ ಕೇ ಮನ ಮಂದಿರ ಮೇ

ಮಾನವತಾ ಕೇ ಮನ ಮಂದಿರ ಮೇ ಜ್ಞಾನ ಕಾ ದೀಪ ಜಲಾ ದೋ ಕರುಣಾ ನಿಧಾನ ಭಗವಾನ ಮೇರೇ ಭಾರತ ಕೋ ಸ್ವರ್ಗ ಬನಾ ದೋ || ಪ || ದುಃಖ ದರಿದ್ರತಾ ಕಾ ನಾಶ ಕರೋ ಮಾನವ ಕೇ ಕಷ್ಟ ಮಿಟಾ ದೋ ಅಮೃತ ಕೀ ವರ್ಷಾ ಬರಸಾಕರ ಭೂಖ ಕೀ ಆಗ ಮಿಟಾ ದೋ ಖೇತೋ ಮೇ ಹರಿಯಾಲೀ ಭರ ದೋ ಧಾನ್ಯ ಕೇ ಢೇರ ಲಗಾ ದೋ || 1 || ನವ […]

Read More