ಜಾತಿಭೇದಭಾವ ಬಿಟ್ಟು

ಜಾತಿಭೇದಭಾವ ಬಿಟ್ಟು ಪಂಥಪಂಗಡಾಚೆ ಇಟ್ಟು ನಾವು ಹಿಂದು ನಾವು ಬಂಧು ಎಂದು ಸಾರಿರಿ ಹಿಂದು ದೇಶ ಹಿಂದು ಧರ್ಮ ಹಿಂದುವಾಗಿ ಉಳಿಯಲೆಂದು ಸಂಘ ಸೇರಿ ಹಿಂದು ಬಂಧು ಒಂದಾಗಿರಿ || ಪ || ರಾಮ ಮತ್ತೆ ಹುಟ್ಟಿ ಬರಲಿ, ಕೃಷ್ಣನಾಗಿ ಧರ್ಮ ತರಲಿ ಧರ್ಮಗಂಭ ಮೇಲೆ ನಮ್ಮ ರಾಷ್ಟ್ರ ಕಟ್ಟಲಿ ನಮ್ಮ ದೇಶ ನಮ್ಮ ನಾಡು ನಮ್ಮದಾಗಿ ಉಳಿಯಲೆಂದು ನಮ್ಮತನವ ಬೆಳೆಸಲೆಂದು ಬಂದು ಸೇರಿರಿ || 1 || ಹರಿಹರಾದಿ ಭಕ್ತರೆಲ್ಲ ಒಂದೇ ತಾಯಿ ಮಕ್ಕಳೆಲ್ಲಾ ತಾಯಿ […]

Read More