ಹೃದಯದ ಕಣಕಣ ಮಾರ್ದನಿಗೊಳುತಲಿ

ಹೃದಯದ ಕಣಕಣ ಮಾರ್ದನಿಗೊಳುತಲಿ ಗೈದಿದೆ ವಿಜಯದ ಝೇಂಕಾರ ಭಾರತಮಾತೆಗೆ ಜಯಕಾರ | ಭಾರತಮಾತೆಗೆ ಜಯಕಾರ || ಪ || ವಿಶ್ವದ ದೃಷ್ಟಿಯ ಸೃಷ್ಟಿಯಗೈದ ಉಜ್ವಲ ಸಂಸ್ಕೃತಿ ಹಿಂದುತ್ವ ವಸುಧೆಯ ಮಕ್ಕಳು ಎಲ್ಲರೂ ಒಂದೇ ಎನ್ನುತ ಸಾರುತ ಬಂಧುತ್ವ ಶತಶತಮಾನಕೂ ನಿತ್ಯ ಸನಾತನ ಭಾರತ ಭೂಮಿಯ ಆದರ್ಶ || 1 || ಉರಿದು ವಿನಾಶದ ಹಾದಿಯ ಹಿಡಿದಿದೆ ವಿಶ್ವವ ಕೆಡಿಸುವ ಪರತತ್ವ ಉಳಿಸುವುದೊಂದೇ ಮಾನವಕುಲವನು ಹಿಂದೂ ಧರ್ಮದ ಸಾರಥ್ಯ ಋಷಿಮುನಿ ಪುಂಗವ ಜೀವನ ದೃಷ್ಟಿಯೇ ಮನುಕುಲದುಳಿವಿಗೆ ಆಧಾರ || […]

Read More