ಶಾಖೆ ಎಂಬ ತಪಸಿನಲ್ಲಿ

ಶಾಖೆ ಎಂಬ ತಪಸಿನಲ್ಲಿ ಗುಣಗಳನ್ನು ಗಳಿಸುವಾ ಸಾಮರಸ್ಯ ದಿಕ್ಕಿನಲ್ಲಿ ಬಾಳ್ವೆಯನ್ನು ಮಾಡುವಾ ಜನರು ಒಂದು ದೇಶ ಒಂದು ಎಂಬ ಮಾತು ನಮ್ಮದು ಅಧಮ ಪರಮ ಎಂಬ ವಾದ ಎಂದು ನಾವು ಒಲ್ಲೆವು || ಪ|| ಕೇಶವನಾ ಕಲ್ಪನೆಯ ರಾಷ್ಟ್ರ ಸಾಕಾರದಲೀ ಮಿಂದೆವಿಂದು ಧ್ಯೇಯನಿಷ್ಠ ಕಾರ್ಯ ತತ್ಪರತೆಯಲೀ ವಾಮಮಾರ್ಗ ದುರುಳ ಮಾರ್ಗ ಎಂದೆಂದೂ ಕ್ರಮಿಸೆವು ದೇಶಭಕ್ತಿ ಎಂಬ ಮಂತ್ರ ಸತತ ನಾವು ಪಠಿಪೆವು || 1 || ದೇವನುದಿಸಿ ಬಂದ ನಾಡು ತ್ಯಾಗಭೂಮಿ ಭಾರತ ಕರ್ಮಯೋಗಿಯಾಗ್ವ ನಾವು ಗೌರವವ […]

Read More