ಕೇಶವನ ಜೀವನವು ಎಮಗೆಲ್ಲ ದೀವಿಗೆಯು

ಕೇಶವನ ಜೀವನವು ಎಮಗೆಲ್ಲ ದೀವಿಗೆಯು ರಾಷ್ಟ್ರಕಾರ್ಯದಿ ಅವ ಮೇರು ಮಾದರಿಯು ಪರಮವೈಭವ ರಾಷ್ಟ್ರಕೇ ಗುರಿಯಿಟ್ಟನವನು ಪಥದರ್ಶಕನು ಆದ ಗುರಿಯ ಸಾಧನೆಗವನು || ಪ || ಹುರಿದು ಮುಕ್ಕುವ ಬಡತನವ ಬದಿಗೊತ್ತಿ ಯುವಕರಿಗೆ ತೋರಿದ ಗುರಿಯೆಡೆಗೆ ಕೈಯೆತ್ತಿ ಪಥಿಕ ಜೊತೆಗೊಯ್ದ ತಾನೆ ನಾವಿಕನಾಗಿ ಬೆಳಗುವ ಭಾರತದ ಸೂರ್ಯನೇ ತಾನಾಗಿ || 1 || ವ್ಯಕ್ತಿಗಳ ಪ್ರೇರಿಸಿ ತಾ ಕರೆತಂದನಂದು ರಾಷ್ಟ್ರಸೇವೆ ದೀಕ್ಷೆ ನೀಡಿದನು ನಿಂದು ವ್ಯಕ್ತಿ ವ್ಯಕ್ತಿಯು ಕೂಡೆ ರಾಷ್ಟ್ರಕಾರ್ಯವು ಎಂದು ಯೋಜಿಸಿ ನಿಲಿಸಿದನು ಸಂಘವೃಕ್ಷವ ಅಂದು || […]

Read More

ಪೂರ್ಣ ಕರೇಂಗೇ ಹಮ ಸಬ ಕೇಶವ

ಪೂರ್ಣ ಕರೇಂಗೇ ಹಮ ಸಬ ಕೇಶವ ವಹ ಸಾಧನಾ ತುಮ್ಹಾರೀ ಆತ್ಮ ಹವನ ಸೇ ರಾಷ್ಟ್ರದೇವ ಕೀ ಆರಾಧನಾ ತುಮ್ಹಾರೀ             || ಪ || ನಿಶಿದಿನ ತೇರಿ ಧ್ಯೇಯ ಚಿಂತನಾ ಆಕುಲ ಮನ ಕೀ ತೀವ್ರ ವೇದನಾ ಸಾಕ್ಷಾತ್ಕಾರ ಧ್ಯೇಯ ಕಾ ಹೋ ಯಹ ಕಾಮನಾ ತುಮ್ಹಾರೀ         || 1 || ಹಿಂದು ಹಿಂದು ಮೇ ಹೋ ಸಂಘಟನಾ ಸುಪ್ತ ಸಿಂಹ ಮೇ ಜಗೇ ಚೇತನಾ ಕಪೇ ವಿಶ್ವ ಹೋ ಪುನಃ […]

Read More

ಹಿಂದೂ ಕಾ ಅಭಿಮಾನ ಜಗ ಉಠೇ

ಹಿಂದೂ ಕಾ ಅಭಿಮಾನ ಜಗ ಉಠೇ ಹೃದಯ-ಹೃದಯ ಮೇ ಗೌರವ ಬನಕರ ಕೇಶವ ಕಾ ಸನ್ಮಾನ ಜಗ ಉಠೇ ಆಜ ಪುನಃ ಪ್ರಾಚೀ ಪ್ರಾಂಗಣ ಮೇ ಗೀತಾ ಕಾ ಶುಭಗಾನ ಜಗ ಉಠೇ       || ಪ || ಚಲೋ ಚಲೋ ಚಿತ್ತೌಡ ದುರ್ಗ ಕೀ ಭಸ್ಮ ಅಸ್ಥಿಯಾ ಆಜ ಜಗಾಯೇ ಹಲ್ದಿಘಾಟೀ ಕೇ ಕಣಕಣ ಮೇ ಆಜ ಪುನಃ ಜ್ವಾಲಾ ಧಧಕಾಯೇ ಚಲೋ ಸಿಂಹಗಢ ಕೀ ಪ್ರಾಚೀರೋ ಕೇ ಸಂಸ್ಕೃತಿ ಪಾಷಾಣ ಹಿಲಾಯೇ ಫಿರ […]

Read More

ಹಮಾರೇ ಜೀವನ ಕೇ ಆಧಾರ

ಹಮಾರೇ ಜೀವನ ಕೇ ಆಧಾರ, ಕೇಶವ ! ಜೀವನ ಕೇ ಆಧಾರ                 || ಪ || ತುಮನೇ ಹೀ ಹಮಕೋ ದೀಕ್ಷಾ ದೀ, ವಾಸ್ತವ ಮಾನವತಾ ಸಿಖಲಾಯೀ ಯುವಕ ಹೃದಯ ಕೇ ಜಾದೂಗಾರ                                      || 1 || ಭಸ್ಮೀಭೂತ ಥೇ ಪಡೇ ರಹೇ ಹಮ, ಬನೇ ಭಗೀರಥ ರಹೇ ತುಮ ಬಹಾಯೀ ಗಂಗಾಜೀ ಕೀ ಧಾರಾ                  […]

Read More

ಭಾರತಿ ನಿನ್ನಯ ವೈಭವಕಾಗಿ

ಭಾರತಿ ನಿನ್ನಯ ವೈಭವಕಾಗಿ ದುಡಿವೆವು ಸಾವಿರ ಹಗಲಿರುಳು… ಕೇಶವ ತೋರಿದ ಗುರಿಯನು ತಲುಪಲು ಅರ್ಪಿತ ಜೀವನ ಕುಸುಮಗಳು… || ಪ || ಗೋಪುರ ಶಿಖರದಿ ಹೊನ್ನಿನ ಕಳಶ ಧನ್ಯವು ಹೊತ್ತಿಹ ಕಂಬಗಳು… ಸಂಘಮಂದಿರಕೆ ತನುಮನ ಅರ್ಪಿಸಿ ಮಣ್ಣಲಿ ಹೂತಿಹ ಕಲ್ಲುಗಳು… || 1 || ದ್ವಂದ್ವಗಳಿಲ್ಲದ ಸಮತೆಯ ಭಾವ ನಮ್ಮೊಳಗಿರುವ ನಿಜಧ್ಯಾನ… ಜಗದೇಕಾತ್ಮತೆಯು ನಮ್ಮೊಳಗಿದ್ದರೆ ಅದುವೇ ಹದವರಿತಾತ್ಮಜ್ಞಾನ… || 2 || ಧ್ಯೇಯಸಾಧನೆಗೆ ಪ್ರತಿಫಲವಿರದು ಅಲ್ಲಿದೆ ಸಂತನ ಆತ್ಮತೃಪ್ತಿ… ಹೆಗಲೇ ಸವೆದರು ಕಾರ್ಯವು ನಿಲ್ಲದು ಅಕ್ಷಯ ಉಜ್ವಲ […]

Read More

ಹುಟ್ಟಿದವರೆಷ್ಟೋ ಯುಗಾದಿಯ ದಿನ

ಹುಟ್ಟಿದವರೆಷ್ಟೋ ಯುಗಾದಿಯ ದಿನ ಹೊಸ ಯುಗಾದಿ ಸೃಷ್ಟಿಸಿದವರೆಷ್ಟು ಜನ? || ಪ || ಹಾಗೂ ಒಬ್ಬರು ಅವರೂ ಅವರನ್ನೂ ಹಡೆದದ್ದು ಯುಗಾದಿ ಹಿಡಿದದ್ದು ಹೊಸ ಹಾದಿ ಪಡೆದದ್ದು ಮುಳ್ಳಿನ ಗಾದಿ ನುಡಿದದ್ದು ನಡೆದದ್ದು ದುಡಿದದ್ದು ದೇಶಕ್ಕೆ ಭದ್ರ ಬುನಾದಿ ಹರಿಸಿದ್ದು ಜೀವನದ ಜೀವನದಿ ಸೇರಿದ್ದು ಯುವಮನದ ನಿಸ್ಸೀಮ ಜಲಧಿ || 1 || ತುರ್ತಿನ ವರ್ತುಲ ಸುತ್ತಿಸುವ ಕಡಲುಗಳ್ಳರ ಬೀಸುಗತ್ತಿಗೆ ಹೆದ್ದೆರೆ ಸಾಯುವುದಿಲ್ಲ ಅವರನ್ನಳಿಸಲು ಕಾಯುವುದಿಲ್ಲ ಅಳಿಸಿ ತಳಕಿಳಿಸಲು ನೋಯುವುದಿಲ್ಲ || 2 || ದಡದಲ್ಲಿ ದೃಢವಾಗಿ […]

Read More

ಸ್ವರ್ಗದ ಸೊಬಗನು ಮೀರಿಸಿ ಮೆರೆದಿಹ

ಸ್ವರ್ಗದ ಸೊಬಗನು ಮೀರಿಸಿ ಮೆರೆದಿಹ ಭಾರತದ ಅಂಗಳದಲ್ಲಿ ಕೇಶವ ಉರಿಸಿದ ಸಂಘದ ಹಣತೆಯು ಬೆಳಗಿತು ಜನಮನ ಮನದಲ್ಲಿ || ಪ || ತನ್ನೀ ನೆಲಜಲ ಧರ್ಮಸಂಸ್ಕೃತಿ ಹಿಂದೂ ಜನತೆಯು ಮರೆತಿರಲು ದಾಸ್ಯದ ಉರುಳಿಗೆ ಕೊರಳನು ನೀಡಿ ಸ್ವಾರ್ಥದ ಕೂಪದಿ ಮುಳುಗಿರಲು ಘೋರ ನಿರಾಶೆಯ ಘನ ತಿಮಿರದಿ ತಾ ಯುವ ಜನತೆಯು ಎದೆಗುಂದಿರಲು ಕೇಶವ ತೋರಿದ ಧ್ಯೇಯದ ಗಾದಿ ಅಂತಿಮ ವಿಜಯದ ಹಾದಿಯೊಳು ಮಾತೆಯ ಸೇವೆಯ ಅನುದಿನ ಮಾಡಲು ಜೀವನವನೆ ಮುಡಿಪಾಗಿಡಲು || 1 || ಭಾರತದೇಶದ ಭವ್ಯಪರಂಪರೆ […]

Read More

ಕೇಶವನ ಧ್ಯೇಯವಿದು

ಕೇಶವನ ಧ್ಯೇಯವಿದು ನಮ್ಮ ಬಾಳುಸಿರು ಆತನಾ ನೆನಪೆಮಗೆ ಮನದಲಿ ತಾ ಹಸಿರು || ಪ || ತನು ಮನವು ಜೀವನವು, ತಾಯ್ನೆಲಕೆ ಅರ್ಪಿತವು ತಾಯ್ನೆಲದಾ ವೈಭವವೇ, ಬಾಳಿದಕೆ ಹೆಗ್ಗುರಿಯು || 1 || ಹಿಂದುವಿನ ಹೃದಯದೊಳು, ಹೀನತೆಯು ತುಂಬಿಹುದು ಕುಂದಿದನು ಕಳೆದಳಿಸಿ, ಬಂಧುತನ ಬೆಳಸುವುದು || 2 || ಜಗಕೊಮ್ಮೆ ಗುರುವಾಗಿ ಮೆರೆದಿಹುದೋ ಭಗವೆ ಇದು ಮೆರೆಯಿಸಲು ಮತ್ತದನು, ಜಗದಗಲ ಒಯ್ಯುವುದು || 3 ||

Read More