ಕೇಶವ ಸಾರಿದ ಸೂತ್ರವಿದೊಂದಕೆ

ಕೇಶವ ಸಾರಿದ ಸೂತ್ರವಿದೊಂದಕೆ ಮಾಧವ ಬರೆದನು ಭಾಷ್ಯವನು ಜ್ಞಾನ ಮಧುವ ಸವಿಸುಧೆಯನು ಉಣಿಸುತ ಕಳೆದನು ಜನಮನ ಕ್ಲೈಬ್ಯವನು || ಪ || ನಿರ್ಮಮ ಮನದಲಿ ಕರ್ಮವಗೈಯುವ ಧರ್ಮದ ಮರ್ಮವ ಬೋಧಿಸಿದ ಗುರುತರ ಹೊಣೆಯನು ಹೊರುತಲಿ ಗುರುವರ ಭಾರತದೇಕತೆ ಸಾಧಿಸಿದ || 1 || ಭಾಷೆ ಪ್ರದೇಶದ ಜಾತಿಯ ದ್ವೇಷದ ವಿಷಮ ವಿಷವು ಇದೋ ನಶಿಸುತಿದೆ ಸಮರಸ ಭಾವವು ವಿಕಸನ ಗೊಳುತಿದೆ ಗೀತ ಸಂದೇಶವು ನೆನಪಲಿದೆ || 2 || ಅಗಣಿತ ಮತ ಪಥದೊಳಗಿಹ ಸಂತರ ಮನಸಿನ ಅಂತರ […]

Read More